ನರಕ ಸದೃಶವಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಕಾಂಗಾರಿ ನಡೆಸಿರುವ ಎಂಜಿ.ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ದಟ್ಟಣೆಯಿರುವುದು ಹೆದ್ಧಾರಿ ಕಾಮಗಾರಿ ತುರ್ತಾಗಿ ನಡೆಸಲು ತೊಂದರೆ ಎದುರಾಗಿದೆ. ಸಂಚಾರ ಸಮಸ್ಯೆ ನಿಭಾಯಿಸ ಬೇಕಾದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಎನ್ನುವುದು ನಾಗರೀಕರ ಆರೋಪವಾಗಿದೆ.