ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
ಹೈಸ್ಕೂಲ್ ಮಕ್ಕಳಿಗೆ ಅ, ಆ, ಇ, ಈ ಪಾಠ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡ ಓದಲೂ ಬರಲ್ಲ!

ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯ ಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್‌ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ.

‌ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ನಗರದ ಪ್ರಮುಖ ವಲಯಗಳಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಯನ್ನು ನಿಯಂತ್ರಿಸಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸ್ಲೂಯಿಸ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 7 ಗೇಟ್‌ಗಳ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಇನ್ನು ಒಂದು ಗೇಟ್ ಅಳವಡಿಕೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಲಿಕೆ ಕಾರ್ಯಪ್ರವೃತ್ತವಾಗಿದೆ

ಉಸ್ತುವಾರಿ ಜತೆ ಕುಸ್ತಿ

ಉಸ್ತುವಾರಿ ಜತೆ ಕುಸ್ತಿ

ಕಾಂಗ್ರೆಸ್ ತನ್ನಲ್ಲಿ ಎಲ್ಲವೂ ಇದ್ದರೂ ಇಲ್ಲದಂತಾಗಿದೆ. ಪಕ್ಷಕ್ಕೆ ಅಪಾರ ಶಾಸಕರ ಬಲ, ಅಧಿಕಾರ, ಜನಪ್ರಿಯತೆ ಎಲ್ಲವೂ ಇದ್ದರೂ ದಿನದಿನಕ್ಕೂ ಆಂತರಿಕ ಸಮಸ್ಯೆಗಳಿಂದಾಗಿ ವರ್ಚಸ್ಸು ನಾಶ ಮಾಡಿ ಕೊಳ್ಳುವ ಹಾದಿಯತ್ತ ಸಾಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಇತ್ತೀಚೆಗಿನ ಅನಗತ್ಯ ಬೆಳವಣಿಗೆ ಹಾಗೂ ಷಡ್ಯಂತ್ರ ಎಂದು ಸ್ವತಃ ಕಾಂಗ್ರೆಸ್ ಸಚಿವರು ಮತ್ತು ಹಿರಿಯ ಶಾಸಕರೇ ಹೇಳುತ್ತಿದ್ದಾರೆ.

ಮೂರು ಹುದ್ದೆಗೆ 108 ಅರ್ಜಿ ಸಲ್ಲಿಕೆ

ಮೂರು ಹುದ್ದೆಗೆ 108 ಅರ್ಜಿ ಸಲ್ಲಿಕೆ

ರಾಜ್ಯ ಸರಕಾರ ಮೊದಲ ಹಂತದಲ್ಲಿ ಏಳು ಮಂದಿಯನ್ನು ಆಯುಕ್ತರ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಆದರೀಗ ಖಾಲಿಯಿರುವ ಮೂರು ಸ್ಥಾನಕ್ಕೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಹಿಂದೆ ನ್ಯಾಯಾಂಗ ವ್ಯವಸ್ಥೆ ಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಆರ್ ಟಿಐ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದವರು ಅರ್ಜಿ ಸಲ್ಲಿಸುತ್ತಿದ್ದರು. ಆದರೀಗ ಈ ಅನುಭವ ಇಲ್ಲದ ಅನೇಕರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

ವಿಶ್ವದ ಎಲ್ಲೆಡೆಯ ಜನರನ್ನೂ ಆಯಸ್ಕಾಂತದಂತೆ ಸೆಳೆದುಕೊಳ್ಳುವ ಅತ್ಯಂತ ಸಿರಿವಂತ ದೇಶ ಅಮೆರಿಕಕ್ಕೆ ತೆರಳಬೇಕು, ಅಲ್ಲೇ ಉಳಿಯಬೇಕು, ದುಡಿದು ಹೇರಳ ದುಡ್ಡು ಗಳಿಸಬೇಕು, ಸುಖವಾಗಿ ಬದುಕು ಸಾಗಿಸಬೇಕು ಎಂಬುದು ವಿಶ್ವಾದ್ಯಂತದ ಬಹಳಷ್ಟು ಜನರ ಕನಸು. ಅದನ್ನು ಬಲು ಸುಲಭವಾಗಿ ನನಸಾಗಿಸಿಕೊಳ್ಳಲು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಸರಳ ಆದರೆ, ದುಬಾರಿಯಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.

ಸರಕಾರಕ್ಕೆ ತಟ್ಟಿದ ಡಿಸಿ, ಎಸ್ಪಿ ಹುದ್ದೆ ಹಂಚಿಕೆ ಬಿಸಿ

ಸರಕಾರಕ್ಕೆ ತಟ್ಟಿದ ಡಿಸಿ, ಎಸ್ಪಿ ಹುದ್ದೆ ಹಂಚಿಕೆ ಬಿಸಿ

ಹಿಂದಿನ ಬಿಜೆಪಿ ಸರಕಾರದಲ್ಲಿ ಸುಮಾರು 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಜಿಲ್ಲಾಧಿಕಾರಿಗಳಾಗಿದ್ದರು. ಆದರೆ ಈ ಸರಕಾರದಲ್ಲಿ ಕೇವಲ ಒಂದೇ ಒಂದು ಜಿಲ್ಲೆಯಲ್ಲಿ ಇದ್ದಾರೆ. ಇದರ ಬಗ್ಗೆ ಬೇಸರ ವ್ಯಕ್ತವಾದ ನಂತರ ಇತ್ತೀಚಿಗೆ ಮತ್ತೊಂದು ಜಿಲ್ಲೆಯಲ್ಲಿ ಅವಕಾಶ ನೀಡ ಲಾಗಿದೆ. ಹೀಗಾಗಿ ದಲಿತ ಸಮಾಜಕ್ಕೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಬಹುತೇಕ ಐಎಎಸ್ ಅಧಿಕಾರಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಬೀಟ್ ನಲ್ಲಿ ಸತ್ತ ಹಸುವಿಗೆ ವಿಷ ಹಾಕಿ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಮೃತಪಟ್ಟವು. ಇನ್ನು ಸತ್ತು ಬಿದ್ದ ಹಸುವಿನ ಹತ್ತಿರವೇ ಐದು ಹುಲಿಗಳು ಸತ್ತು ಬಿದ್ದ ದೃಶ್ಯ ಎಂಥವರನ್ನು ಮರಗುವಂತೆ ಮಾಡಿತ್ತು. ಇನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ಆತಂಕ ಪಡುವಂತೆ ಮಾಡಿದೆ. ಪರಿಸರ ಪ್ರೇಮಿಗಳು ಹಾಗೂ ಪರಿಸರ ವಾದಿಗಳು ತೀವ್ರ ಆಕ್ರೋಶ ಕೂಡ ಹೊರಹಾಕಿದ್ದಾರೆ

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಪ್ರೊ.ನಂಜುಂಡಪ್ಪ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದಾಗ ಕಲಬುರ್ಗಿಯ ಸಚಿವ ಸಂಪುಟದಲ್ಲೂ ತಿರ್ಮಾನಿಸಲಾಗಿತ್ತು. ನಂತರ ನಡೆದ ರಾಜಕೀಯ ಮೇಲಾಟದಿಂದ ರಾಯಚೂರಿಗೆ ಐಐಟಿ ಕೈ ತಪ್ಪಿ ಧಾರವಾಡದ ಪಾಲಾಯಿತು.

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಅಗತ್ಯವಿರುವ ಪ್ರಯಾಣಿಕ ರಿಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬುಕಿಂಗ್ ವಿಂಡೋ ತೆರೆದ ನಂತರ ಮೊದಲ 30 ನಿಮಿಷಗಳ ಕಾಲ ಏಜೆಂಟರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯ ವಾಗುವುದಿಲ್ಲ

ಕಚ್ಚಾತೈಲ ಭಾರತಕ್ಕಿಲ್ಲ ಚಿಂತೆ

ಕಚ್ಚಾತೈಲ ಭಾರತಕ್ಕಿಲ್ಲ ಚಿಂತೆ

ಯುದ್ಧವಾದರೆ ಕಚ್ಚಾತೈಲ ಪೂರೈಕೆಗೆ ಅಡ್ಡಿ ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತು. ಪರಿಣಾಮ, ಆಗಿನಿಂದ ಭಾರತ ಇರಾನ್‌ನಿಂದ ಕಚ್ಚಾತೈಲ ಖರೀದಿ ನಿಲ್ಲಿಸಬೇಕಾಯಿತು. ಆದರೆ, ಇರಾಕ್, ಸೌದಿ ಅರೇಬಿಯ, ಕುವೇತ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲು ಆರಂಭಿಸಿತು.

40 ನಿಗಮಗಳಿಗೆ ನೇಮಕ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ

40 ನಿಗಮಗಳಿಗೆ ನೇಮಕ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ

ಜೂನ್ 30ರಿಂದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರ ಗಮನಕ್ಕೇ ಮತ್ತೆ ತಂದು ಶೀಘ್ರ ನೇಮಕ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?: ಮಾನವನ ಕ್ರೂರತ್ವಕ್ಕೆ ಬಲಿಯಾದ ರಾಷ್ಟ್ರೀಯ ಪ್ರಾಣಿ

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?

ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, 20ನೇ ಶತಮಾನದಲ್ಲಿ ವಿಶ್ವದಲ್ಲಿ ಸುಮಾರು 100000 ಹುಲಿಗಳು ಇದ್ದವು. ಆದರೆ, ಇಂದು ಈ ಸಂಖ್ಯೆ 5000ರಿಂದ 6000ರೊಳಗೆ ಕುಸಿದಿದೆ. ಹುಲಿಯ 9‌ ಪ್ರಭೇದಗಳಲ್ಲಿ ಈಗ ಕೇವಲ 6 ಪ್ರಭೇದದ ಹುಲಿಗಳು ಮಾತ್ರ ಉಳಿದಿವೆ.

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

ದುರಂತಕ್ಕೆ ಪೂರ್ವ ಸಿದ್ಧತೆಗಳ ಕೊರತೆಯ ಜತೆಗೆ ತಪ್ಪು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಕಾರಣ ಇರಬಹುದೇ ಎನ್ನುವ ಅಂಶಗಳನ್ನು ಮುಂದಿಟ್ಟು ತನಿಖೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್ ಇವೆಂಟ್ ನಿರ್ವಹಿಸುವ ಮತ್ತು ಅದರ ಟಿಕೇಟ್, ಪಾಸ್ ವ್ಯವಹಾರ ನಿರ್ವಹಿಸುವ ಡಿಎನ್‌ಎ ಸಂಸ್ಥೆಯ ಕಡೆಗೆ ತನಿಖಾ ಸಂಸ್ಥೆಗಳು ಹೆಚ್ಚು ಗಮನ ನೀಡಿವೆ ಎನ್ನಲಾಗಿದೆ.

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

ತೊಗರಿಯ ಕಣಜ ಎನಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮವಾಗಿ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ ಜೂನ್-ಜುಲೈನಲ್ಲಿ ತೊಗರಿಬೇಳೆಯ ದರ ಗಗನಮುಖಿಯಾಗಿತ್ತು.

ಕ.ಕ ಭಾಗದ ಸಾಹಿತಿಗೆ ಅವಕಾಶ ಸಿಗುವ ನಿರೀಕ್ಷೆ: ಬಳ್ಳಾರಿ ಸಾಹಿತ್ಯ ಸಮ್ಮೇಳನ

ಕ.ಕ ಭಾಗದ ಸಾಹಿತಿಗೆ ಅವಕಾಶ ಸಿಗುವ ನಿರೀಕ್ಷೆ

ಕಳೆದ 87 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಸಮ್ಮೇಳನದಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಗದಗದಲ್ಲಿ ನಡೆದ 76ನೇ ಸಾಹಿತ್ಯ ಸಮ್ಮೇಳನ ದಲ್ಲಿ ಗೀತಾ ನಾಗಭೂಷಣ ಬಳಿಕ ಕಳೆದ 15 ವರ್ಷಗಳಲ್ಲಿ ಯಾವ ಮಹಿಳಾ ಸಾಹಿತಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯರನ್ನು ಸರ್ವಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಚರ್ಚೆಗಳು ಕೇಳಿ ಬರುತ್ತಿವೆ.

ಕಪ್ಪತ್ತಗುಡ್ಡಕ್ಕೆ ಕೊನೆಗೂ ಕಾನೂನಿನ ರಕ್ಷಣೆ

ಕಪ್ಪತ್ತಗುಡ್ಡಕ್ಕೆ ಕೊನೆಗೂ ಕಾನೂನಿನ ರಕ್ಷಣೆ

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪರ್ವತಗಳಿರುವ ಈ ಕಪ್ಪತ್ತಗುಡ್ಡ ದೇಶದ ಲ್ಲಿಯೇ ಶುದ್ಧ ಗಾಳಿಗೆ ಹೆಸರುವಾಸಿ. ಈ ವನ್ಯಧಾಮದಲ್ಲಿ ಅಪರೂಪದ ವನ್ಯಜೀವಿಗಳು ಹಾಗೂ ಔಷಧಿಯ ಸಸ್ಯಗಳ ನೂರಾರು ಹೆಕ್ಟೇರ್ ಪ್ರದೇಶವಿದೆ. ಇಲ್ಲಿ 500ಕ್ಕೂ ಹೆಚ್ಚು ವಿವಿಧ ಅಪರೂಪದ ಔಷಧಿ ಸಸ್ಯಗಳ ಸಂಗ್ರಹಣೆಗೆ ಮೀಸಲಿಡಲಾಗಿದೆ.

ಕಾಫಿ ಬೆಳೆಗಾರನಿಗೆ ಹೆಜ್ಜೆ ಹೆಜ್ಜೆಗೂ ಆತಂಕ

ಕಾಫಿ ಬೆಳೆಗಾರನಿಗೆ ಹೆಜ್ಜೆ ಹೆಜ್ಜೆಗೂ ಆತಂಕ

ಕೊಡಗಿಗೆ ಬರುವ ಪ್ರವಾಸಿಗರು ವನ್ಯಜೀವಿ ನೋಡಬೇಕೆಂದು ಬಯಸಿದರೆ ಇಲ್ಲಿನ ಕಾಪಿ ತೋಟಗಳಿಗೆ ಕರೆದೊಯ್ಯಬಹುದು ಎಂಬುದು ತಮಾಷೆಯ ಮಾತಂತೂ ಅಲ್ಲವೇ ಅಲ್ಲ. ಕೊಡಗಿನ ಕೃಷಿಕರನ್ನು ಆನೆಗಳಲ್ಲಿ ಎಷ್ಟು ವಿಧ ಎಂದು ಕೇಳಿ ನೋಡಿದರೆ ದೊರಕುವ ಉತ್ತರ - ಸಾಕಾನೆ, ಕಾಡಾನೆ ಮತ್ತು ತೋಟದಾನೆ...! ಕಾಡಾನೆ, ಸಾಕಾನೆ ಗೊತ್ತು.

ಸರಕಾರಕ್ಕೆ ಈಗ ಸಚಿವರು, ಶಾಸಕರೇ ಪರೋಕ್ಷ ಪ್ರತಿಪಕ್ಷ !

ಸರಕಾರಕ್ಕೆ ಈಗ ಸಚಿವರು, ಶಾಸಕರೇ ಪರೋಕ್ಷ ಪ್ರತಿಪಕ್ಷ !

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕಟ್ಟಿ ಹಾಕಬೇಕಾಗಿದ್ದ ಬಿಜೆಪಿಯು ಸಮರ್ಥ ಪ್ರತಿಪಕ್ಷವಾಗಿ ರೂಪುಗೊಳ್ಳಲಾಗದೆ ಅದರ ಪಾತ್ರವನ್ನು ಪರೋಕ್ಷವಾಗಿ ಕಾಂಗ್ರೆಸ್ ನಾಯಕರೇ ನಿರ್ವಹಿಸುವಂತಾಗಿದೆ. ಅಧಿಕೃತ ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟಗಳನ್ನು ಸರಕಾರದ ವಿರುದ್ಧದ ಹೇಳಿಕೆಗಳಿಗೆ ಸೀಮಿತ ಗೊಳಿಸುತ್ತಿದ್ದು, ತಾರ್ಕಿಕಗೊಳ್ಳದ ಪ್ರತಿಭಟನೆಗಳನ್ನು ನಡೆಸಿ ಕೈ ಚೆಲ್ಲುತ್ತಿದೆ.

ಉಂಡೆ ಕೊಬ್ಬರಿಗೆ ಭರ್ಜರಿ ಬೆಲೆ

ಉಂಡೆ ಕೊಬ್ಬರಿಗೆ ಭರ್ಜರಿ ಬೆಲೆ

ಕಳೆದ ಎರಡು-ಮೂರು ವರ್ಷಗಳಿಂದಲೂ ಕುಸಿತ ಕಂಡಿದ್ದ ಉಂಡೆ ಕೊಬ್ಬರಿ ಕ್ವಿಂಟಾಲ್‌ಗೆ 8 ಸಾವಿರ ರೂ.ಗಳಿಗೆ ತಲುಪಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ತದ ನಂತರ ೨೦೨೪ರ ಮಧ್ಯ ಭಾಗದಿಂದ ಸ್ವಲ್ಪ ಚೇತರಿಕೆ ಕಂಡಿದ್ದ ಕೊಬ್ಬರಿ ಬೆಲೆ ಕಳೆದ ಗುರುವಾರ ಕ್ವಿಂಟಾಲ್‌ಗೆ ೧೯,೫೬೬ ರೂ.ಗಳಿಗೆ ಟೆಂಡರ್ ಆಗುವ ಮೂಲಕ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ಮುಂಗಾರಿಗೆ ಜನ ಜೀವನ ಕಂಗಾಲ

ಮುಂಗಾರಿಗೆ ಜನ ಜೀವನ ಕಂಗಾಲ

ಮಳೆಯ ಅಬ್ಬರದಿಂದ ಹಳ್ಳ, ಕೊಳ್ಳಗಳಲ್ಲಿ ಕೊಚ್ಚಿ ಹೋದವರ ನೆನೆದಾಗ ಜೀವನ ಇಷ್ಟೇ ಮಲೆನಾಡಿನ ಜನರದ್ದು ಅನಿಸಿದ್ದಿದೆ. ಮಲೆನಾಡಲ್ಲಿ ಹೇಗೆಲ್ಲ ಅಭಿವೃದ್ಧಿಯಾಗಬೇಕು ಎನ್ನುವ ಯೋಚನೆ, ಯೋಜನೆ ಜನಪ್ರತಿನಿಧಿಗಳ ತಲೆಯಲ್ಲಿರಬೇಕು. ಹೇಗೆ ಅದನ್ನು ಕಾರ್ಯರೂಪಕ್ಕೆ ಇಳಿಸಿದರೆ ಸಾಧ್ಯ ಎನ್ನುವುದನ್ನು ಮಾಡಿ ತೋರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ..!

'ಟೈಂ' ಚೆನ್ನಾಗಿದ್ದರೆ ಮುಳುಗಿದರೂ ಗೊತ್ತಾಗುತ್ತೆ ?

ಜಲಗಂಡಾಂತರಕ್ಕೆ ಶೀಘ್ರದಲ್ಲೇ ಮದ್ದು: ಜೀವ ರಕ್ಷಕ ಗಡಿಯಾರ

ಜಲಗಂಡಾಂತರಕ್ಕೆ ಸಿಕ್ಕಿ ಆಗುವ ಜೀವಹಾನಿಯನ್ನು ತಡೆಗಟ್ಟಲು ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೊಸ ಆವಿಷ್ಕಾರ ಮಾಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್ ನೇತೃತ್ವದ ತಂಡ ಎಐ ಆಧಾರಿತ ಪೋರ್ಟಬಲ್ ಮಾನಿಟರಿಂಗ್ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಜಲಾಶಯಗಳಿಗೆ ಜೀವಕಳೆ

ಜಲಾಶಯಗಳಿಗೆ ಜೀವಕಳೆ

ಕಾವೇರಿ ನದಿಪಾತ್ರದಲ್ಲಿರುವ ನಾಲ್ಕು ಜಲಾಶಯಗಳಲ್ಲಿ ಈಗಾಗಲೇ 77 ಟಿಎಂಸಿ ನೀರು ಸಂಗ್ರಹವಿದ್ದರೆ, ಕೃಷ್ಣಾ ನದಿಪಾತ್ರದಲ್ಲಿ 169 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಿ ಸುಮಾರು ಎರಡರಷ್ಟು ನೀರು ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಏರಿಕೆಯಾಗದಿರುವುದರಿಂದ ಕೃಷ್ಣ ನದಿಪಾತ್ರದ ಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.

ಕೈ ಹೊಸ ಸಾರಥಿಯ ಚಿಂತನೆ ಶುರು

ಕೈ ಹೊಸ ಸಾರಥಿಯ ಚಿಂತನೆ ಶುರು

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭ ದಲ್ಲಿ ಪಕ್ಷದ ವರಿಷ್ಠರೊಂದಿಗೆ ಈ ವಿಚಾರ ಚರ್ಚೆ ನಡೆಸಲಾಗಿದ್ದು, ‘ಇನ್ನೆರಡು 3 ತಿಂಗಳಲ್ಲಿ ಕೆಪಿಸಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಾಗುತ್ತದೆ’ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Loading...