ಕನ್ವಾರ್ ಯಾತ್ರೆ ವೇಳೆ ಏಕಾಏಕಿ ನುಗ್ಗಿದ ಗಜಪಡೆ- ವಿಡಿಯೊ ನೋಡಿ
ಕನ್ವಾರ್ ಯಾತ್ರೆಯ ಸಮಯದಲ್ಲಿ, ಧ್ವನಿ ವ್ಯವಸ್ಥೆಯಿಂದ ಬಂದ ದೊಡ್ಡ ಶಬ್ದದಿಂದ ಕೋಪಗೊಂಡ ಆನೆಗಳು ಲಚ್ಚಿವಾಲಾ ಶ್ರೇಣಿಯ ಮಣಿ ಮಾಯ್ ದೇವಸ್ಥಾನದ ಬಳಿಯ ಭಂಡಾರಕ್ಕೆ ನುಗ್ಗಿ ಎರಡು ಟ್ರಾಲಿಗಳನ್ನು ಉರುಳಿಸಿದ್ದಾವೆ. ಇದರಿಂದ ಜನರು ಹೆದರಿ ಓಡಿದ ಪರಿಣಾಮ ಕನ್ವಾರ್ನಲ್ಲಿ ಕಾಲ್ತುಳಿತ ಉಂಟಾಯಿತು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.