ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Bengaluru traffic: ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ದುಪ್ಪಟ್ಟು

ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ಡಬಲ್

Bengaluru: ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Bengaluru: ಅ.2ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ,  ಮಾಂಸ ಮಾರಾಟ ನಿಷೇಧ

ಅ.2ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

“ಗಾಂಧಿ ಜಯಂತಿ” ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater bengaluru) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು(ಆರೋಗ್ಯ & ಶಿಕ್ಷಣ) ರವರು ತಿಳಿಸಿದ್ದಾರೆ.

SL Bhyrappa Will Exclusive: ಕುಟುಂಬ ವ್ಯಾಮೋಹ ಮೀರಿದ ಭೈರಪ್ಪ-ಅಂತಿಮ ಉಯಿಲು ಬಹಿರಂಗ ‌

ಭೈರಪ್ಪನವರ ಅಂತಿಮ ಉಯಿಲು ಬಹಿರಂಗ ‌

ತಮ್ಮ ಚರ ಮತ್ತು ಸ್ಥಿರ ಆಸ್ತಿ 2025ರ ಜನವರಿ 30ರ ತಿದ್ದುಪಡಿ ಉಯಿಲಿನಲ್ಲಿ ತಮ್ಮ ಸಮಸ್ತ ಆಸ್ತಿಯೂ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಕಾರ್ಯಚಟುವಟಿಕೆಗೆ ಬಳಕೆಯಾಗಬೇಕು ಎಂದು ಬರೆದಿರುವ ಭೈರಪ್ಪ ಅವರು, ಅರುಣ ಅವರಿಗೆ 50 ಲಕ್ಷ ರು. ಕೊಡುಗೆ(ಗಿಫ್ಟ್) ನೀಡಿದ್ದಾರೆ. ಈ ೫೦ ಲಕ್ಷ ರು. ಹೊರತುಪಡಿಸಿ, ಇನ್ಯಾವುದೇ ಆಸ್ತಿ, ನಗದನ್ನು ವೈಯಕ್ತಿಕ ಕಾರ್ಯಕ್ಕೆ ಅರುಣ ಅವರು ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

Karnataka Weather: ಹವಾಮಾನ ವರದಿ; ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಹವಾಮಾನ ವರದಿ; ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°C ಮತ್ತು 20°C ಆಗುವ ಸಾಧ್ಯತೆ ಇದೆ.

Government job age limit: ರಾಜ್ಯ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್; ನೇರ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ

ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ

Job News: ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ, ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದವು. ಈ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ.

Death Penalty: ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಮರಣ ದಂಡನೆ

ಅತ್ಯಾಚಾರ, ಕೊಲೆ ಆರೋಪಿಗೆ ಮರಣ ದಂಡನೆ

ಬೆಳಗಾವಿಯ ರಾಯ್‌ಬಾಗ್ ತಾಲೂಕಿನ ಭರತೇಶ್ ರಾವ್ ಸಾಬ್ ಮಿರ್ಜಿ ಎಂಬಾತ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು, ಆತನಿಗೆ ಪೋಸ್ಕೊ ಕಾಯ್ದೆಯಡಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಘಟನೆ 2019ರ ಅಕ್ಟೋಬರ್‌ನಲ್ಲಿ ನಡೆದಿತ್ತು.

ಅಲ್ಪಸಂಖ್ಯಾತ ಇಲಾಖೆ ಮದರಸಾಗೆ 5 ಲಕ್ಷ ರೂ ಅನುದಾನ ನೀಡಿರುವ ಕುರಿತು ಕಾನೂನಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ: ಹೈಕೋರ್ಟ್ ಆದೇಶ

ಕಾನೂನಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ

ಪ್ರಕರಣದಲ್ಲಿ ಅರ್ಜಿದಾರರ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ನೀಡುವುದಿಲ್ಲ. 5 ಲಕ್ಷ ರೂ ವಾಪಸು ಪಡೆಯುವ ವಿಷಯ ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು, ಅನಗತ್ಯವಾಗಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ

Chikkaballapur News: ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ೫೩೧೮ ಬ್ಲಾಕ್ ಸ್ಪಾಟ್ ಗಳ ಸ್ವಚ್ಛತೆ: ಜಿಲ್ಲೆಯಾದ್ಯಂತ ಅಭಿಯಾನ ಯಶಸ್ವಿ

‘ತ್ಯಾಜ್ಯ ಮುಕ್ತದತ್ತ ಚಿಕ್ಕಬಳ್ಳಾಪುರ ಜಿಲ್ಲೆ ದಾಪುಗಾಲು’

ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ ೧೪ ರಿಂದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ ೨ ಗಾಂಧಿ ಜಯಂತಿಯವರೆಗೆ ಈ ಅಭಿಯಾನ ಮುಂದುವರೆಯಲಿದೆ. ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೫೩೧೮ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಲಾಗಿದೆ. ಈ ಪೈಕಿ ೧೭೭೮ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸುವ ಮೂಲಕ  ಸ್ಥಳಗಳನ್ನು ಕಸ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

Chikkaballapur News: ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಧನ್ಯವಾದ 5.45 ಲಕ್ಷ ನೌಕರರಿಗೆ ಅನುಕೂಲ: ಎಂ ಶಂಕರಪ್ಪ

ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಧನ್ಯವಾದ ೫.೨೫ ಲಕ್ಷ ನೌಕರರಿಗೆ ಅನುಕೂಲ

ಉನ್ನತ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಸೆಪ್ಟೆಂಬರ್ ೩೦ ರಂದು ಬೆಳಿಗ್ಗೆ ೧೦:೩೦ ರಿಂದ ಸಂಜೆ ೬ ಗಂಟೆಯವರೆಗೆ ಚಿಂತಾಮಣಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Sathya Sai Grama: ನಮ್ಮೊಳಗಿನ ದೇವರ ಮಾತು ಕೇಳಿಸಿಕೊಳ್ಳಲು ಮೌನದಿಂದ ಮಾತ್ರವೇ ಸಾಧ್ಯ: ಶ್ರೀ ಮಧುಸೂದನ ಸಾಯಿ

ನಮ್ಮೊಳಗಿನ ದೇವರ ಮಾತು ಕೇಳಿಸಿಕೊಳ್ಳಲು ಮೌನದಿಂದ ಮಾತ್ರವೇ ಸಾಧ್ಯ

Dasara 2025: ನವರಾತ್ರಿಯ 8ನೇ ದಿನವಾದ ಸೋಮವಾರ ಶ್ವೇತವಸ್ತ್ರಧಾರಿಣಿ ಮಹಾಗೌರಿಯನ್ನು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ವಿಶೇಷವಾಗಿ ಆರಾಧಿಸಲಾಯಿತು. ಪ್ರತಿದಿನದಂತೆ ಅತಿರುದ್ರ ಮಹಾಯಜ್ಞ, ದುರ್ಗಾ ಪೂಜೆಯ ವಿಧಿಗಳು ಸಾಂಗವಾಗಿ ನೆರವೇರಿದವು. ಪೂರ್ಣಾಹುತಿ, ಅಷ್ಟಾವಧಾನ ಸೇವಾ, ಚತುರ್ವೇದ ಪಾರಾಯಣಂ, ಅಷ್ಟಕಂ, ಸಂಗೀತ, ನಾದಸ್ವಾರ ಹಾಗೂ ಪಂಚ್ಯವಾದ್ಯ ವಾದನಗಳೊಂದಿಗೆ 8ನೇ ದಿನದ ಅತಿರುದ್ರ ಮಹಾಯಜ್ಞ ಪೂರ್ಣಗೊಂಡಿತು.

Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ಮೇಧಾ, ಸರಸ್ವತಿ, ದಕ್ಷಿಣಾಮೂರ್ತಿ ಹೋಮಗಳ ಮೆರುಗು: ಶ್ರದ್ಧೆಯಿಂದ ನಡೆದ ಮಹಾಗೌರಿಯ ಆರಾಧನೆ

ಸತ್ಯ ಸಾಯಿ ಗ್ರಾಮದಲ್ಲಿ ಮೇಧಾ, ಸರಸ್ವತಿ, ದಕ್ಷಿಣಾಮೂರ್ತಿ ಹೋಮಗಳ ಮೆರುಗು

ಭೂಲೋಕದಲ್ಲಿರುವ ಎಲ್ಲ ಜೀವಿಗಳ ತಾಯಿ ಎನಿಸಿರುವ ಮಹಾಗೌರಿಯ ಆರಾಧನೆಯಿಂದ ಚಿತ್ತಶುದ್ಧಿ, ಮನಸ್ಸಿಗೆ ಶಾಂತಿ ಸಿಗುತ್ತದೆ. ಅಷ್ಟೇ ಅಲ್ಲದೆ ಆಂತರಿಕ ಶಕ್ತಿಯೂ ವೃದ್ಧಿಸುತ್ತದೆ. ಸನಾತನ ಪರಂಪರೆಯು ಆದಿಗುರು ಎಂದು ಬಣ್ಣಿಸುವ ದಕ್ಷಿಣಾಮೂರ್ತಿಯ ಆರಾಧನೆಯು ಜಗತ್ತಿನ ಅತ್ಯುನ್ನತ ಜ್ಞಾನ ಎನಿಸಿ ರುವ ಅಧ್ಯಾತ್ಮ ವಿದ್ಯೆಗೆ ಪ್ರೇರಣೆ ಕೊಡುತ್ತದೆ.

Pralhad Joshi: ಕರ್ನಾಟಕವನ್ನು ದೋಚುತ್ತಾ ಅಧಃಪತನದತ್ತ ನೂಕುತ್ತಿದೆ ಕಾಂಗ್ರೆಸ್‌ ಸರ್ಕಾರ: ಜೋಶಿ ಕಿಡಿ

ಕರ್ನಾಟಕವನ್ನು ದೋಚುತ್ತಾ ಅಧಃಪತನದತ್ತ ನೂಕುತ್ತಿದೆ ರಾಜ್ಯ ಸರ್ಕಾರ: ಜೋಶಿ

Pralhad Joshi: ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಹಳ್ಳಕ್ಕೆ ತಳ್ಳಿದೆ. ಅಲ್ಲದೇ, ಕೈಗೊಂಡಿರುವ ಕಾಮಗಾರಿಗಳ ಬಗೆಗಿನ ಮೊತ್ತವನ್ನೂ ಗುತ್ತಿಗೆದಾರರಿಗೆ ನೀಡದೆ ಅವರ ಜೀವನವನ್ನು ದುಸ್ಥರಕ್ಕೆ ತಳ್ಳಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Karnataka Rains: ಅ.5ರವರೆಗೆ ರಾಜ್ಯದ ಉತ್ತರ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಅ.5ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ

Karnataka Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°C ಮತ್ತು 20°C ಆಗುವ ಸಾಧ್ಯತೆ ಇದೆ.

Sri Gandhada Gudi Serial: ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ʼಶ್ರೀ ಗಂಧದ ಗುಡಿ’

ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ʼಶ್ರೀ ಗಂಧದ ಗುಡಿ’

Sri Gandhada Gudi Serial: ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ ʼಶ್ರೀ ಗಂಧದ ಗುಡಿʼ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ʼಕಥಾ ಕ್ರಿಯೇಷನ್ಸ್ʼ ಬ್ಯಾನರ್‌ನಲ್ಲಿ ಪರೀಕ್ಷಿತ್ ಎಂ.ಎಸ್. - ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು- ಪ್ರಕಾಶ್ ಮುಚ್ಚಳಗುಡ್ಡ. ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.

Rajendra Singh Babu: ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.37 ಲಕ್ಷ ವಂಚನೆ; ಡಬ್ಬಿಂಗ್‌ ನೆಪದಲ್ಲಿ ಖಾತೆಯಿಂದ ಹಣ ದೋಚಿದ ಸೈಬರ್‌ ಕಳ್ಳರು

ರಾಜೇಂದ್ರ ಸಿಂಗ್ ಬಾಬು ಖಾತೆಯಿಂದ 4.37 ಲಕ್ಷ ದೋಚಿದ ಸೈಬರ್ ವಂಚಕರು

Cyber Crime: 'ರಕ್ತ ಕಾಶ್ಮೀರ' ಸಿನಿಮಾ ಡಬ್ಬಿಂಗ್ ನೆಪದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಆಧಾ‌ರ್ ಸಂಖ್ಯೆ, ಪಾನ್‌ ಕಾರ್ಡ್ ವಿವರವನ್ನು ಪಡೆದ ಸೈಬರ್ ವಂಚಕರು, ಖಾತೆಯಿಂದ ಲಕ್ಷ ಲಕ್ಷ ಹಣ ದೋಚಿದ್ದಾರೆ. ಈ ಬಗ್ಗೆ ಯಶವಂತಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

LPG: ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ!

ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ!

Cooking gas Cylinder: ಎಲ್ಲರೂ ಗಮನಿಸಲೇಬೇಕಾದ ಸುದ್ದಿಯೊಂದು ಇಲ್ಲಿದೆ. ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುವವರು ಹೆಚ್ಚುವರಿ ಹಣ ಕೇಳಿದರೆ ದೂರು ನೀಡಿ. ಯಾಕೆಂದರೆ ಅಡುಗೆ ಅನಿಲ ಸಿಲಿಂಡರ್ ಮನೆಗೆ ಪೂರೈಕೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ಕೊಡಬೇಕಾಗಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತ ನೀಡಿದರೆ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಿದೆ.

ʻಬಿಎಸ್ಎನ್ಎಲ್ʼ ಪ್ರಾರಂಭಿಸಿದ ʻಇಂಟೆಲಿಜೆಂಟ್ ಸ್ವದೇಶಿ 4ಜಿ ನೆಟ್‌ವರ್ಕ್‌ʼ ಇನ್ನೂ 26,700 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ

ಇನ್ನೂ 26,700 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ ಬಿಎಸ್ಎನ್ಎಲ್

ಸಮರೋಪಾದಿಯ ಕಾರ್ಯಕ್ರಮದ ಭಾಗವಾಗಿ ಟಿಸಿಎಸ್ ಡೇಟಾ ಕೇಂದ್ರ ಗಳನ್ನು ಸ್ಥಾಪಿಸುವ ಮೂಲಕ, ಸಿ-ಡಾಟ್‌ನ ಇಪಿಸಿ ಕೋರ್ ಅಪ್ಲಿಕೇಶನ್, ತೇಜಸ್‌ನ ಬೇಸ್ ಸ್ಟೇಷನ್‌ ಗಳು ಮತ್ತು ರೇಡಿಯೊ ಮೂಲಸೌಕರ್ಯವನ್ನು 100,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಥಾಪಿಸುವ ಮೂಲಕ ಹಾಗೂ 24/7 ನೈಜ ಸಮಯದ ನೆಟ್‌ವರ್ಕ್ ನಿರ್ವಹಣೆಗಾಗಿ ಟಿಸಿಎಸ್‌ನ ಕಾಗ್ನಿಟಿವ್ ನೆಟ್ವರ್ಕ್ ಆಪರೇಷನ್ಸ್ (ಟಿಸಿಎಸ್‌ ಸಿಎನ್‌ಒಪಿಎಸ್‌) ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ತನ್ನ ಅನುಷ್ಠಾನವನ್ನು ಮುನ್ನಡೆಸಿತು.

ಫಾಸ್ಟ್‌ಟ್ರ್ಯಾಕ್‌ ಹೊಸ ಕೈಗಡಿಯಾರಗಳ ಸಂಗ್ರಹ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ʼ ನ ಅಧಿಕೃತ ಅನಾವರಣ

ಹೊಸ ಕೈಗಡಿಯಾರ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ʼ ನ ಅನಾವರಣ

ಗಗನಯಾನಿಗಳು, ವಿಜ್ಞಾನ ಆಧಾರಿತ ಕಾಲ್ಪನಿಕ ಕಥೆಗಳು, ಬಾಹ್ಯಾಕಾಶದ ನಿಗೂಢ ಕಥೆಗಳು ಸೇರಿದಂತೆ ಒಟ್ಟು ಬ್ರಹ್ಮಾಂಡದಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಂಡಿರುವ ಈ ಕೈಗಡಿಯಾರಗಳ ಸಂಗ್ರಹವು ಮುಂದಿನ ಕಾಲಕ್ಕೂ ಸರಿಹೊಂದುವ, ಬಹಳ ಫ್ಯಾಷನೆಬಲ್‌ ಆಗಿರುವ ಹಾಗೂ ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲದಂತೆ ಇದೆ.

cabinet expansion: ಸಚಿವ ಸಂಪುಟ ವಿಸ್ತರಣೆ ಫಿಕ್ಸ್; ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ ಎಂದ ಜಮೀರ್ ಅಹ್ಮದ್

10 ದಿನಗಳಲ್ಲಿ ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ: ಜಮೀರ್ ಅಹ್ಮದ್

Karnataka Politics: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಚಿವ ಜಮೀರ್‌ ಅಹ್ಮದ್‌ ಅವರು, ಬಿ.ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆ. 10 ದಿನಗಳಲ್ಲಿ ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ. ಇನ್ನು ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ತಿಳಿಸಿದ್ದಾರೆ.

Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ

ಹಬ್ಬಗಳ ಸಂದರ್ಭದಲ್ಲಿ ಸೊನಾಟಾ ಸಂಗ್ರಹದ ಹೊಳಪು, ಸೂಕ್ತ ವಿನ್ಯಾಸ

ಪುರುಷರಿಗಾಗಿ ವಿನ್ಯಾಸಗೊಳಿಸಿರುವ ಕೈಗಡಿಯಾರಗಳು ಆಧುನಿಕತೆಯನ್ನು ಧ್ವನಿಸುತ್ತಿವೆ, ಇವುಗಳ ಡಯಲ್‌ಗಳು ಬಹಳ ಶ್ರೀಮಂತವಾದ ಶೈಲಿಯನ್ನು ಹೊಂದಿವೆ. ಸೊನಾಟಾದ ಹೆಗ್ಗುರುತಿನಂತೆ ಇರುವ ರೋಮನ್‌ ಅವರ್‌ ಮಾರ್ಕರ್‌ಗಳು ಇದರಲ್ಲಿ  ಇವೆ. ಹಾಗೆಯೇ ಕ್ರೊಕೊ ಪ್ಯಾಟರ್ನ್‌ನ ಪಟ್ಟಿಗಳೂ ಇವೆ. ನೀಲಿ ಹಾಗೂ ಹಸಿರು ಬಣ್ಣದ ಡಯಲ್‌ಗಳು ನೋಟಕ್ಕೆ ಗಾಢತೆಯನ್ನು ತಂದು ಕೊಟ್ಟಿವೆ.

ವಿದ್ಯುತ್, ನೀರಿನ ಸಂಪರ್ಕ; ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಒಂದು ಬಾರಿ ವಿನಾಯ್ತಿ ನೀಡಲು ಸರ್ಕಾರ ಚಿಂತನೆ

ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಒಂದು ಬಾರಿ ವಿನಾಯ್ತಿ ನೀಡಲು ಸರ್ಕಾರ ಚಿಂತನೆ

CM Siddaramaiah: ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025 ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಓಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ಅಕ್ಟೋಬರ್ 8 ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರ್ಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Bangalore News: ಹಬ್ಬದ ಋತುವಿಗೆ ಮುಂಚಿತವಾಗಿ ನಿಮ್ಮನ್ನು ಅತೀಂದ್ರಿಯ ಲೋಕಕ್ಕೆ ಕರೆದೊಯ್ಯುವ ಹಬ್ಬದ ಸಂಗ್ರಹ 'ಮೃಗಂಕಾ' ಪರಿಚಯಿಸಿದ ತನಿಷ್ಕ್

ಹಬ್ಬದ ಸಂಗ್ರಹ 'ಮೃಗಂಕಾ' ಪರಿಚಯಿಸಿದ ತನಿಷ್ಕ್

ಟ್ರೆಂಡ್‍ಗಳನ್ನು ಮೀರಿದ ದೃಶ್ಯ ಜಗತ್ತನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು, ಅತೀಂದ್ರಿಯ 3ಡಿ ಹಕ್ಕಿಯಾಗಿರಲಿ ಅಥವಾ ವೈಭವದ ಅರಮನೆಯಾಗಿರಲಿ ಹೀಗೆ ಪ್ರತಿಯೊಂದು ಅಂಶವೂ ಅದ್ಭುತ ಮತ್ತು ಉಪಸ್ಥಿತಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಪೌರಾಣಿಕ ಜೀವಿಗಳು ಮತ್ತು ಅದ್ಭುತ ಹೂವುಗಳಿಂದ ಪ್ರೇರಿತವಾದ ಮೃಗಾಂಕವನ್ನು ಕಲ್ಪನೆಯಂತೆ ಅದ್ಭುತವಾಗಿ, ಕನಸು ಗಳಂತೆ ಭವ್ಯವಾಗಿ ಸೃಷ್ಟಿಸ ಲಾಗಿದೆ.

ಸ್ವಾವಲಂಬಿ ಭಾರತಕ್ಕಾಗಿ ತನಿಷ್ಕ್ ಮತ್ತು ಸಚಿನ್ ತೆಂಡೂಲ್ಕರ್ ಚಾಂಪಿಯನ್ 'ಚಿನ್ನ ವಿನಿಮಯ ಉಪಕ್ರಮ'

ಸ್ವಾವಲಂಬಿ ಭಾರತಕ್ಕಾಗಿ 'ಚಿನ್ನ ವಿನಿಮಯ ಉಪಕ್ರಮ'

ಕಳೆದ ಹಲವು ವರ್ಷಗಳಲ್ಲಿ, 30 ಲಕ್ಷಕ್ಕೂ ಹೆಚ್ಚು ಭಾರತೀಯರು ತನಿಷ್ಕ್‍ನ ಚಿನ್ನದ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಸುಮಾರು 1.7 ಲಕ್ಷ ಕಿಲೋ ಚಿನ್ನವನ್ನು ಮರುಬಳಕೆ ಮಾಡು ತ್ತಿದ್ದಾರೆ, ಬ್ರ್ಯಾಂಡ್‍ನ ವ್ಯವಹಾರದ 40% ರಷ್ಟು ವ್ಯವಹಾರ ಈಗ ಈ ಪ್ರಬಲ ವಿನಿಮಯ ಆಂದೋಲನ ದಿಂದ ನಡೆಸಲ್ಪಡುತ್ತಿದೆ.

CM Siddaramaiah: ಸಮೀಕ್ಷೆಯಿಂದ ಮುಂದುವರಿದ ಜಾತಿಗಳ ಬಡವರ ಸ್ಥಿತಿಗತಿಯೂ ತಿಳಿಯಲಿದೆ: ಸಿಎಂ

ಸಮೀಕ್ಷೆಯಿಂದ ಮುಂದುವರಿದ ಜಾತಿಗಳ ಸ್ಥಿತಿಗತಿಯೂ ತಿಳಿಯುತ್ತದೆ: ಸಿಎಂ

CM Siddaramaiah: ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲವೂ ಯಥಾಸ್ಥಿತಿಯಲ್ಲಿಯೇ ಇರಬೇಕು. ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಉಳಿಯಬೇಕು. ಮಹಿಳೆಯರು ಅವಕಾಶ ವಂಚಿತರಾಗಿಯೇ ಇರಬೇಕು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿಯ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Loading...