ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಕೌಶಲ್ಯ ಕಲಿಕೆಯಿಂದ ಉದ್ಯೋಗ ಭದ್ರತೆ ಸಾಧ್ಯ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಕೌಶಲ್ಯ ಕಲಿಕೆಯಿಂದ ಉದ್ಯೋಗ ಭದ್ರತೆ ಸಾಧ್ಯ

ಕೌಶಲ್ಯ ಕಲಿಕೆಯಿಂದ ಯುವ ಸಮೂಹಕ್ಕೆ ಉದ್ಯೋಗ ಭದ್ರತೆ ಸಾಧ್ಯವಾಗಲಿದೆ. ಆದ್ದರಿಂದ ಉದ್ಯೋ ಗಾಂಕ್ಷಿಗಳು, ಉದ್ಯೋಗದಾತರು ಮತ್ತು ಹೊಸದಾಗಿ ಉದ್ಯೋಗ ಗಳಿಸುವವರು ವಿಕಸಿತ ಭಾರತ ಉದ್ಯೋಗ ಯೋಜನೆಯ ಮಹತ್ವವನ್ನು ಅರಿತುಕೊಳ್ಳಬೇಕು. ಈ ಯೋಜನೆಯನ್ನು ಖಾಸಗಿ ವಲಯದ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿ ಕೊಳ್ಳಲು ವಿನ್ಯಾಸ ಗೊಳಿಸಲಾಗಿದೆ.

ಧರ್ಮಸ್ಥಳ ಪ್ರಕರಣ: 13ನೇ ಪಾಯಿಂಟ್‌ನಲ್ಲಿ 18 ಅಡಿ ಆಳ ಅಗೆದರೂ ಸಿಗಲಿಲ್ಲ ಕಳೇಬರ

ಧರ್ಮಸ್ಥಳ: 13ನೇ ಸ್ಥಳದ ಶೋಧ ಅಂತ್ಯ

ಧರ್ಮಸ್ಥಳ ಶವ ಹೂತು ಹಾಕಿದ ಆರೋಪದಲ್ಲಿ ತನಿಖೆಯಲ್ಲಿ ಹೊಸ ತಿರುವು ಸಿಕ್ಕಿದೆ. ಪಾಯಿಂಟ್ ನಂಬರ್ 13ರಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದ್ದು, ಯಾವುದೇ ಕಳೇಬರ ಸಿಕ್ಕಿಲ್ಲ. ಎಸ್ಐಟಿ ಸಾಕ್ಷ್ಯ ಪರಿಕರಗಳ ವಿಶ್ಲೇಷಣೆಯತ್ತ ಗಮನ ಹರಿಸಿದೆ. ಮುಸುಕುಧಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಶಾಸಕರೇ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ : ಹರೀಶ್ ರೆಡ್ಡಿ ಆಗ್ರಹ

ಶಾಸಕರೇ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ

ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿರುವ ನಿಮ್ಮ ನಡೆಸ ಸರ್ವಥಾ ಸರಿಯಿಲ್ಲ. ನೀವು ಕ್ಷೇತ್ರದ ಜನರ ಸಮಸ್ಯೆ ಅರಿಯುವುದಕ್ಕಿಂತ ಹೆಚ್ಚಾಗಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಲ ಕಳೆಯುತ್ತಿದ್ದೀರಿ. ಶಾಸಕರೇ ನೀವು ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಜವಾಬ್ದಾರಿ ಸ್ಥಾನದಲ್ಲಿದ್ದೀರಿ,ಕೇವಲ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡಬೇಡಿ

Chikkaballapur News: ಸಮಗ್ರ ಕೀಟ ನಿರ್ವಹಣೆ ಮೂಲಕ ಬೂದಿ ಹುಳು ಹಾವಳಿ ನಿವಾರಣೆ ಸಾಧ್ಯ : ರಾಧಾಕೃಷ್ಣನ್

ಸಮಗ್ರ ಕೀಟ ನಿರ್ವಹಣೆ ಮೂಲಕ ಬೂದಿ ಹುಳು ಹಾವಳಿ ನಿವಾರಣೆ ಸಾಧ್ಯ

ಫಾಲ್ ಆರ್ಮಿ ವರ್ಮ್ ಒಂದು ವಿದೇಶಿ ಕೀಟವಾಗಿದ್ದು, ಇದು ಮುಖ್ಯವಾಗಿ ಮೆಕ್ಕೆಜೋಳ, ಭತ್ತ, ಕಬ್ಬು, ರಾಗಿ ಮತ್ತು ಇತರ ಹಲವು ಬೆಳೆಗಳನ್ನು ಭಾರಿ ಪ್ರಮಾಣದಲ್ಲಿ ನಾಶಪಡಿಸುತ್ತದೆ. ಈ ಹುಳುವು ತನ್ನ ಆರಂಭಿಕ ಹಂತದಲ್ಲಿ ಸಸ್ಯದ ಎಲೆಗಳನ್ನು ತಿನ್ನುತ್ತಾ, ನಂತರ ಕಾಂಡದ ಒಳಗೆ ಸೇರಿಕೊಂಡು ಬೆಳೆಯ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ.

Pralhad Joshi: ಸಂಪುಟದಿಂದ ರಾಜಣ್ಣರನ್ನು ವಜಾಗೊಳಿಸಿರುವುದು ರಾಹುಲ್‌ ಗಾಂಧಿ ಅಹಂಕಾರಕ್ಕೆ ನಿದರ್ಶನ: ಜೋಶಿ

ರಾಜಣ್ಣ ರಾಜೀನಾಮೆ ರಾಹುಲ್‌ ಗಾಂಧಿ ಅಹಂಕಾರಕ್ಕೆ ನಿದರ್ಶನ: ಜೋಶಿ

Pralhad Joshi: ಕಾಂಗ್ರೆಸ್‌ನಲ್ಲಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ರಾಹುಲ್‌ ಗಾಂಧಿ ಅಹಂಕಾರಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ, ರಾಜಣ್ಣ ಮಾಡಿದ ತಪ್ಪೇನು? ಎಂಬ ಬಗ್ಗೆ ಇಡೀ ಕಾಂಗ್ರೆಸ್‌ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು

ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು

Cauvery Wildlife Sanctuary: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಬಳಿ ಮೃತಪಟ್ಟಿವೆ. ಸುಮಾರು 10 ದಿನದ ಹಿಂದೆಯೇ ಒಂದು ಹೆಣ್ಣು, ಒಂದು ಗಂಡು ಹುಲಿ ಮರಿಗಳು ಕೊನೆಯುಸಿರೆಳೆದಿವೆ.

Sirsi News: ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆ: ಬಹುಮಾನ ವಿತರಣೆ

ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆ: ಬಹುಮಾನ ವಿತರಣೆ

ಉಜ್ಜಯಿನಿಯ ಶ್ರೀ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಗಸ್ಟ್ 7, 8, 9ರಂದು ನಡೆದ ಸ್ಥಾಪನಾ ಮಹೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಲ್ಲಿ ಸ್ವರ್ಣವಲ್ಲಿಯ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ

ಕೆ.ಆರ್.ಪುರಂ ಗೋಡೆಗಳಲ್ಲಿ ಯುವಧ್ವನಿ: ಯಶಸ್ಸಿನ ಕಥನಕ್ಕೆ ಸಜ್ಜಾದ 'ಡ್ರೀಮ್ ಎ ಡ್ರೀಮ್' ಮತ್ತು ಅರವಾಣಿ ಆರ್ಟ್ ಪ್ರಾಜೆಕ್ಟ್'

ಕೆ.ಆರ್.ಪುರಂ ಗೋಡೆಗಳಲ್ಲಿ ಯುವಧ್ವನಿ

'ಡ್ರೀಮ್ ಎ ಡ್ರೀಮ್' ಸಂಸ್ಥೆಯ 'ಥ್ರೈವಿಂಗ್ ಸೆಂಟರ್'ನ 30 ಯುವಜನರೊಂದಿಗೆ ವಿಶೇಷ ಕಲಾ ಕಾರ್ಯಾ ಗಾರಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಾಗಾರ ಗಳಲ್ಲಿ ಯುವಜನರೊಂದಿಗೆ ವಿವರವಾದ ಸಂವಾದ ಗಳನ್ನು ನಡೆಸಿ, ಕಲೆಯ ಮೂಲಕ ಅವರ ಸ್ವಯಂ ಅಭಿವ್ಯಕ್ತಿ, ಗುರುತು, ಕನಸುಗಳು ಮತ್ತು ಯಶಸ್ಸಿ ನಂತಹ ಆಳವಾದ ಚಿಂತನೆಗಳನ್ನು ಅನ್ವೇಷಿಸಲಾಗುತ್ತದೆ.

ಮಾನ್ಸೂನ್ ಸಮಯದಲ್ಲಿ ಎಲೆಕ್ಟ್ರಿಕ್ ಬೈಕ್ ರಕ್ಷಣೆಗೆ ನಿರ್ವಹಿಸಲು ಸಲಹೆಗಳು

ಮಾನ್ಸೂನ್ ಸಮಯದಲ್ಲಿ ಎಲೆಕ್ಟ್ರಿಕ್ ಬೈಕ್ ರಕ್ಷಣೆಗೆ ನಿರ್ವಹಿಸಲು ಸಲಹೆಗಳು

⁠⁠ಇ-ವಾಹನಗಳು ನೀರಿನ ವಿರುದ್ಧ ನಿರೋಧಕವಾಗಿದ್ದರೂ, ಹೆಚ್ಚು ಸಮಯ ನೀರಿನಲ್ಲಿ ಇಡುವುದು ಎಲೆಕ್ಟ್ರಿಕ್ ಭಾಗಗಳಿಗೆ ಹಾನಿ ಮಾಡಬಹುದು.  ಹಾಗಾಗಿ, ನೀರು ತುಂಬಿದ ರಸ್ತೆಗಳು ಅಥವಾ ಗುಂಡಿ ಇರುವ ರಸ್ತೆಗಳಲ್ಲಿ ಓಡಿಸುವುದನ್ನು ತಡೆಯಿರಿ. ಅಲ್ಲದೆ, ಪ್ರಮುಖ ಘಟಕಗಳ ಮೇಲೆ ಅನಿರೀಕ್ಷಿತ ವಾಗಿ ಚಿಮ್ಮುವುದನ್ನು ತಪ್ಪಿಸಲು ಒದ್ದೆಯಾದ ತೇಪೆಗಳ ಬಳಿ ನಿಧಾನಗೊಳಿಸಿ.

Karnataka Assembly Session: ಆರ್‌ಸಿಬಿ ಮೆರವಣಿಗೆಗೆ ಅವಕಾಶ ನೀಡದ್ದನ್ನು ಖಂಡಿಸಿ ಟ್ವೀಟ್ ಮಾಡಿದ್ದು ಬಿಜೆಪಿಯಲ್ಲವೇ?: ಅಶೋಕ್‌ಗೆ ಡಿಕೆಶಿ ತಿರುಗೇಟು

ಆರ್‌ಸಿಬಿ ಮೆರವಣಿಗೆಗೆ ಅವಕಾಶ ನೀಡದ್ದನ್ನು ಖಂಡಿಸಿದ್ದು ಬಿಜೆಪಿಯಲ್ಲವೇ?

DK Shivakumar: ಆರ್‌ಸಿಬಿ ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವರ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

Trade license: ರಾಜ್ಯದಲ್ಲಿ ವ್ಯಾಪಾರಸ್ಥರು ʼಟ್ರೇಡ್ ಲೈಸೆನ್ಸ್ʼ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

ರಾಜ್ಯದಲ್ಲಿ ವ್ಯಾಪಾರಸ್ಥರು ʼಟ್ರೇಡ್ ಲೈಸೆನ್ಸ್ʼ ಪಡೆಯುವುದು ಕಡ್ಡಾಯ

Trade license: ʼಟ್ರೇಡ್ ಲೈಸೆನ್ಸ್ ಪಡೆಯುವುದು ಕಡ್ಡಾಯವೇʼ ಎಂಬ ಬಿಜೆಪಿಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಸಚಿವ ಬೈರತಿ ಸುರೇಶ್‌ ಉತ್ತರಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಿಗದಿತ ಶುಲ್ಕ ಪಡೆದು ವ್ಯಾಪಾರ ಪರವಾನಗಿಯನ್ನು ನೀಡಲಾಗುತ್ತಿದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸ್ವಲ್ಪ ಮಟ್ಟಿನ ಆದಾಯ ಬರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Karnataka Assembly session: ಎರಡೆರಡು ಬಾರಿ ಪರಿಹಾರ; ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಎಂ.ಬಿ. ಪಾಟೀಲ್‌

ಎರಡೆರಡು ಬಾರಿ ಪರಿಹಾರ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

MB Patil: ಕೈಗಾರಿಕಾ ಉದ್ದೇಶಗಳಿಗೆಂದು ಕೆಐಡಿಬಿಡಿ ಮೂಲಕ ಭೂಸ್ವಾಧೀನ ಪಡಿಸಿಕೊಂಡಿರುವ ಕೆಲವೆಡೆಗಳಲ್ಲಿ ಸಂತ್ರಸ್ತ ರೈತರಿಗೆ ಅಧಿಕಾರಿಗಳ ತಪ್ಪಿನಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಎರಡೆರಡು ಬಾರಿ ಪರಿಹಾರ ಕೊಡಲಾಗಿದೆ. ಇಂತಹ ಪ್ರಕರಣಗಳಲ್ಲಿತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Internal reservation: ಒಳ ಮೀಸಲಾತಿ ಕುರಿತಂತೆ ಆ.16ರೊಳಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿ: ಎ.ನಾರಾಯಣಸ್ವಾಮಿ ಆಗ್ರಹ

ಒಳ ಮೀಸಲಾತಿ ಬಗ್ಗೆ ಆ.16ರೊಳಗೆ ನಿರ್ಧಾರ ಪ್ರಕಟಿಸಲು ಆಗ್ರಹ

A Narayanaswamy: ಮಂತ್ರಿಮಂಡಲಕ್ಕೆ ಸಾಮಾಜಿಕ ನ್ಯಾಯದ ಬದ್ಧತೆ ಇದ್ದರೆ, 16ರಂದು ಒಳ ಮೀಸಲಾತಿ ಕುರಿತು ಪ್ರಕಟಿಸಬೇಕು. ಇಲ್ಲವಾದರೆ 16ರ ನಂತರ ಅಸಹಕಾರ ಚಳವಳಿ ಮೂಲಕ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

Rapper Chandan Shetty: ಯೂನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌ ಜತೆ ಚಂದನ್‌ ಶೆಟ್ಟಿ ಹೊಸ ಹಾಡು; ಫ್ಯಾನ್ಸ್‌ಗೆ ಥ್ರಿಲ್‌!

ಕ್ರಿಸ್‌ ಗೇಲ್‌ ಜತೆ ಕನ್ನಡದ ರ‍್ಯಾಪರ್‌ ಚಂದನ್‌ ಶೆಟ್ಟಿ ಹೊಸ ಸಾಂಗ್‌!

chris gayle rap song: ಯೂನಿವರ್ಸಲ್‌ ಬಾಸ್‌ ಜತೆಗೆ ʻಲೈಫ್‌ ಈಸ್‌ ಕಸಿನೋʼ ಎಂಬ ಹಾಡನ್ನು ಮಾಡುತ್ತಿದ್ದೇವೆ. ನಾನಂತೂ ಸಿಕ್ಕಾಪಟ್ಟೆ ಎಕ್ಸೈಟೈಡ್‌ ಆಗಿದ್ದೇನೆ. ರ‍್ಯಾಪ್‌ ಭಾಗವನ್ನು ಬಾಸ್‌ ಅದ್ಭುತವಾಗಿ ಮಾಡಿದ್ದಾರೆ ಎಂದು ರ‍್ಯಾಪರ್‌ ಚಂದನ್‌ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

'ಒಂದು ವಿಶ್ವ ಒಂದು ಕುಟುಂಬ’ ಮಿಷನ್ ವತಿಯಿಂದ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವ

100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವ

ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ವಿಶ್ವ ಒಂದು ಕುಟುಂಬ’ ಮಿಷನ್ ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ. ಈ ದಶಕದ ವಿಶಿಷ್ಟ ಸಾಂಸ್ಕೃತಿಕ ಸಡಗರ ಎನಿಸಿಕೊಂಡಿರುವ ಈ ಉತ್ಸವ ಆಗಸ್ಟ್‌ 16ರಿಂದ ನವೆಂಬರ್ 23ರವರೆಗೆ ನಡೆಯಲಿದೆ.

Development Journalism: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ: ರವಿ ಹೆಗಡೆ

ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ: ರವಿ ಹೆಗಡೆ

Bengaluru News: ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ಹೇಳಿದರು. ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದ್ದಾರೆ.

Monsoon Session: ಮುನಿರತ್ನ ಹಣ ಕೊಟ್ಟರೆ, ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಲು ಸಿದ್ಧ: ಡಿಸಿಎಂ ಡಿಕೆಶಿ

ಮುನಿರತ್ನ ಹಣ ಕೊಟ್ಟರೆ, ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರು: ಡಿಕೆಶಿ

Namma Metro: ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂದು ಈ ನಿಲ್ದಾಣ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ಶಾಸಕ ಮುನಿರತ್ನ ಅವರು ಸದನದಲ್ಲಿ ಪ್ರಶ್ನಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಉತ್ತರಿಸಿದ್ದಾರೆ.

DK Shivakumar: ಪ್ರಧಾನಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ನನ್ನ ಸ್ವಂತ ಹಣದಿಂದ ಖರೀದಿಸಿದ್ದು: ಡಿಸಿಎಂ ಡಿಕೆಶಿ ಸ್ಪಷ್ಟನೆ

ಪ್ರಧಾನಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ನನ್ನ ಸ್ವಂತದ್ದು: ಡಿಕೆಶಿ

silver Ganesha idol: ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ, ತಾವು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

DK Shivakumar: ಮೆಟ್ರೋ ನಿಲ್ದಾಣಕ್ಕೆ ಮುನಿರತ್ನ ಹಣ ಕೊಟ್ಟರೆ, ಅವರ ಹೆಸರಿಡಲು ಸಿದ್ಧ: ಡಿ.ಕೆ. ಶಿವಕುಮಾರ್ ಲೇವಡಿ

ಮೆಟ್ರೋ ನಿಲ್ದಾಣಕ್ಕೆ ಮುನಿರತ್ನ ಹಣ ಕೊಟ್ಟರೆ ಅವರ ಹೆಸರಿಡಲು ಸಿದ್ಧ: ಡಿಕೆಶಿ

DK Shivakumar: ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂದು ಈ ನಿಲ್ದಾಣ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮುನಿರತ್ನ ಅವರು ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪನಿ ಎಂದೇ ಹೆಸರಿಡಲು ಸಿದ್ಧ ಎಂದು ಲೇವಡಿ ಮಾಡಿದ್ದಾರೆ.

Karnataka Rains: ಯೆಲ್ಲೋ ಅಲರ್ಟ್;‌ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಅಬ್ಬರಿಸಲಿದೆ ಮಳೆ!

ಯೆಲ್ಲೋ ಅಲರ್ಟ್;‌ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಅಬ್ಬರಿಸಲಿದೆ ಮಳೆ!

Weather forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇದೆ.

ಬೆಂಗಳೂರಿನ ಕಂಚನ್ ಗುಪ್ತಾರಿಗೆ ಅದಾನಿ ಪ್ರೆಸೆಂಟ್ಸ್ ದಿ ಅಮೇಜಿಂಗ್ ಇಂಡಿಯನ್ಸ್ ಅವಾರ್ಡ್ಸ್ 2025ರಲ್ಲಿ ಸನ್ಮಾನ

ಬೆಂಗಳೂರಿನ ಕಂಚನ್ ಗುಪ್ತಾರಿಗೆ ಸನ್ಮಾನ

ವೃದ್ಧರು, ಅಂಚಿನಲ್ಲಿರುವವರು ಮತ್ತು ಬುಡಕಟ್ಟು ಸಮುದಾಯಗಳ ಜೀವನವನ್ನು ಸುಧಾರಿಸು ವಲ್ಲಿ ಅವರ ಗಮನಾರ್ಹ ಕೊಡುಗೆಗಳಿಗಾಗಿ ಬೆಂಗಳೂರಿನ ಕಂಚನ್ ಗುಪ್ತಾ ಅವರನ್ನು ಗೌರವಿಸಲಾಯಿತು. ಸಮಾಜ ಸೇವಕಿಯಾಗಿ ಕಂಚನ್ ಅವರ ಪ್ರಯಾಣವು ತನ್ನ ತಾಯಿಯನ್ನು ಕಳೆದುಕೊಂಡ ನಂತರ ಮತ್ತು ಕ್ಯಾನ್ಸರ್‌ನೊಂದಿಗಿನ ಅವರ ಅಂತಿಮ ಹೋರಾಟವನ್ನು ನೋಡಿದ ನಂತರ ಆರಂಭವಾಯಿತು.

ಚಂದ್ದಾ ಜೈನ್ ರಿಂದ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಬನಾರಸ್ ಬ್ರೋಕೇಡ್ ಕುರಿತು ರಿವರ್ ವೀವ್ಸ್ ಪ್ರದರ್ಶನ

ಬನಾರಸ್ ಬ್ರೋಕೇಡ್ ಕುರಿತಾದ ರಿವರ್ ವೀವ್ಸ್ ಪ್ರದರ್ಶನ

ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಆಗಸ್ಟ್ 15ರಿಂದ 20, 2025ರವರೆಗೆ ಸಾರ್ವಜನಿಕ ರಿಗೆ ಮುಕ್ತವಾಗಿರುವ ಈ ವಸ್ತು ಪ್ರದರ್ಶನವು ಭಾರತದ ಜೀವಂತ ವಸ್ತ್ರ ಪರಂಪರೆಗೆ ಹೃದಯ ಪೂರ್ವಕ ಗೌರವವಾಗಿದೆ. ವಸ್ತ್ರಗಳ ಪ್ರದರ್ಶನ ಮಾತ್ರವಲ್ಲದೆ ಈ ಪ್ರದರ್ಶನದಲ್ಲಿ ವೀಕ್ಷಕರು ಪ್ರತಿ ಬ್ರೋಕೇಡ್ ನಲ್ಲೂ ಹೆಣೆದಿರುವ ಕಥೆಗಳು, ಸಿದ್ಧಾಂತಗಳು ಮತ್ತು ಸಾಂಸ್ಕೃತಿಕ ಸ್ಮರಣೆಯಲ್ಲಿ ತಲ್ಲೀನರಾಗಿಸುತ್ತದೆ.

ಅಕಾಸಾ ಏರ್‌ನ ಮೂರನೇ ವಾರ್ಷಿಕೋತ್ಸವ: ಕೇವಲ ಮೂರು ವರ್ಷದಲ್ಲಿ 19 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿರುವ ಅಕಾಸಾ ಏರ್‌

ಮೂರು ವರ್ಷದಲ್ಲಿ 19 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ

ಅಕಾಸಾ ಏರ್ ತನ್ನ ಶಿಸ್ತುಬದ್ಧದ ಪ್ರತೀಕವಾಗಿ ಕೇವಲ 36 ತಿಂಗಳುಗಳಲ್ಲಿ, ಅಕಾಸಾ ಏರ್ 19 ದಶ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ. ಕಳೆದ 12 ತಿಂಗಳುಗಳಲ್ಲಿಯೇ 8 ದಶಲಕ್ಷ ಪ್ರಯಾ ಣಿಕರ ಸೇರ್ಪಡೆಯೊಂದಿಗೆ, ಇದು 87% ಕ್ಕಿಂತ ಹೆಚ್ಚು ಉದ್ಯಮ-ಮುಂಚೂಣಿ ಲೋಡ್ ಫ್ಯಾಕ್ಟರ್‌ ಗಳನ್ನು ದಾಖಲಿಸುವುದನ್ನು ಮುಂದುವರಿಸಿದೆ.

Independence Day Celebration 2025: ಸ್ವಾತಂತ್ರ್ಯ ದಿನಾಚರಣೆಗೆ ಮರಳಿದ ಇಕೋ ಫ್ರೆಂಡ್ಲಿ ಪೇಪರ್ ತಿರಂಗಾ ಬ್ಯಾಡ್ಜ್

ಸ್ವಾತಂತ್ರ್ಯ ದಿನಾಚರಣೆಗೆ ಮರಳಿದ ಇಕೋ ಫ್ರೆಂಡ್ಲಿ ಪೇಪರ್ ತಿರಂಗಾ ಬ್ಯಾಡ್ಜ್

Independence Day Celebration 2025: ಸ್ವಾತಂತ್ರ್ಯ ದಿನಾಚರಣೆಗೆ ಉಡುಪಿನೊಂದಿಗೆ ಧರಿಸಬಹುದಾದ ಪರಿಸರ ಸ್ನೇಹಿ ಪೇಪರ್ ಬ್ಯಾಡ್ಜ್‌ಗಳು ಮಾರುಕಟ್ಟೆಗೆ ಮರಳಿವೆ. ಹಾಗಾದಲ್ಲಿ, ಇದ್ಯಾವ ಬಗೆಯ ಬ್ಯಾಡ್ಜ್? ಪರಿಸರ ಸ್ನೇಹಿ ಹೇಗೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Loading...