ಜೀವನ ಚರಿತ್ರೆ ಕಂಡು ಭಾವುಕರಾದ ಡಿ.ಕೆ. ಶಿವಕುಮಾರ್
ಭಾರತದಾದ್ಯಂತ ಕಾಂಗ್ರೆಸ್ ರಾಜ್ಯ ಶಾಸಕರನ್ನು ರಕ್ಷಿಸುವಲ್ಲಿ((ಗುಜರಾತ್, ರಾಜಸ್ಥಾನ, ಗೋವಾ ಶಾಸಕರ ರೆಸಾರ್ಟ್ ರಾಜಕಾರಣ) ಅವರ ಉನ್ನತ ಪಾತ್ರಗಳು, ಸಿದ್ದರಾಮಯ್ಯ ಅವರೊಂದಿಗಿನ ಅವರ ತೀವ್ರ ರಾಜಕೀಯ ಪೈಪೋಟಿ ಮತ್ತು ಅಧಿಕಾರ ಹಂಚಿಕೆ ಸೆಟಪ್, 2023 ರ ಚುನಾವಣಾ ತಂತ್ರಗಾರಿಕೆಗಳ ತೆರೆಮರೆಯ ರೋಚಕ ಕಥೆಗಳನ್ನು ರಶೀದ್ ಕಿದ್ವಾಯಿ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.