ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

lunar eclipse: ಚಂದ್ರಗ್ರಹಣ ಸಂಪೂರ್ಣ ದರ್ಶನ, ರಕ್ತವರ್ಣದಲ್ಲಿ ಮಿಂದೆದ್ದ ಚಂದಿರ

ಚಂದ್ರಗ್ರಹಣ ಸಂಪೂರ್ಣ ದರ್ಶನ, ರಕ್ತವರ್ಣದಲ್ಲಿ ಮಿಂದೆದ್ದ ಚಂದಿರ

ಬಹುತೇಕ ಜಿಲ್ಲೆಗಳಲ್ಲಿ ರಕ್ತಚಂದಿರನನ್ನು ಜನ ಕಣ್ತುಂಬಿಕೊಂಡರು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸಾರ್ವಜನಿಕರಿಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯಸ್ಕರು ಸೇರಿದಂತೆ ನೂರಾರು ಮಂದಿ ದೂರದರ್ಶಕದಲ್ಲಿ ಚಂದಿರನ ಅಗ್ನಿರೂಪವನ್ನು ಕುತೂಹಲದಿಂದ ವೀಕ್ಷಿಸಿದರು. ಮೋಡಗಳು ಸರಿದು ಗ್ರಹಣ ದರ್ಶನ ಮಾಡಿಸಿದವು.

Murder case: ಬರ್ಬರ ಕೃತ್ಯ, ಮಗನನ್ನೇ ಡೀಸೆಲ್‌ ಸುರಿದು ಸುಟ್ಟು ಕೊಂದು ಹಾಕಿದ ಹೆತ್ತವರು!

ಬರ್ಬರ ಕೃತ್ಯ, ಮಗನನ್ನೇ ಡೀಸೆಲ್‌ ಸುರಿದು ಸುಟ್ಟು ಕೊಂದು ಹಾಕಿದ ಹೆತ್ತವರು!

Bagalakote: ಮಗ ದುಶ್ಚಟಗಳ ದಾಸನಾಗಿ, ಸಾಕಷ್ಟು ಸಾಲ ಮಾಡಿದ್ದಲ್ಲದೆ ಆಸ್ತಿಯಲ್ಲಿ ಪಾಲು ಕೇಳಿ ಮನೆಯವರಿಗೆ ಸದಾ ಕಿರುಕುಳ ನೀಡುತ್ತಿದ್ದ. ಮನೆಯವರ ಮೇಲೆ ಹಲ್ಲೆಗೂ ಯತ್ನಿಸಿದ್ದ ಎಂದು ತಿಳಿದುಬಂದಿದೆ. ಇಂಥ ಮಗನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

Mana Santwana: ಆತ್ಮಹತ್ಯೆಯ ಸೂಚನೆಗಳೇನು?

ಅಸಾಹಾಯಕ + ನಿರಾಶಾದಾಯಕ + ನಿಷ್ಪ್ರಯೋಜಕ ಮನಸ್ಥಿತಿ = ಆತ್ಮಹತ್ಯೆ

ಆತ್ಮಹತ್ಯೆ ಯತ್ನದಲ್ಲಿರುವ ವ್ಯಕ್ತಿಯ ನಡತೆಯಲ್ಲಿ ಅಸಾಹಾಯಕತೆ, ನಿರಾಸೆ ಮತ್ತು ನಿಷ್ಪ್ರಯೋಜಕ ಮನಸ್ಥಿತಿ ಕಂಡುಬರುತ್ತದೆ. ಈ ಸೂಚನೆಗಳನ್ನು ಸುತ್ತಮುತ್ತಲಿರುವವರು ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಹುದು. ನೀವು ಹೀಗೆ ಮಾಡಿದ್ದೆ ಆದರೆ, ನಿಜವಾಗಿಯೂ ಒಂದು ಜೀವ ಉಳಿಸಿದಂತಾಗುತ್ತದೆ.

Spoorthi Vani Column: ಸೇವೆಯೂ ಭಕ್ತಿಯ ಮತ್ತೊಂದು ರೂಪ, ಭಗವಂತನ ಕರುಣೆ ಅನುಭವಿಸಿದವರಿಗೆ ಇನ್ನೇನೂ ಬೇಕಾಗಿಲ್ಲ

ಭಗವಂತನ ಕರುಣೆ ಅನುಭವಿಸಿದವರಿಗೆ ಇನ್ನೇನೂ ಬೇಕಾಗಿಲ್ಲ

ಅವಕಾಶವಂಚಿತ ಹಾಗೂ ನಿರ್ಗತಿಕ ಮಕ್ಕಳು ಕೂಡ ದೇವರಿಗೆ ಹತ್ತಿರವಾಗುವ ಮತ್ತು ದೇವರ ಮೇಲೆ ಪ್ರೇಮವನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ಅವರಿಗೆ ನೀಡಲು ನಮ್ಮ ಹತ್ತಿರ ಇರುವುದೆಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು. ಆಗ ಅವರು ಯಾವಾಗಲೂ ಸಂತೋಷವಾಗಿ ಇರುತ್ತಾರೆ ಮತ್ತು ಅವರ ಎಲ್ಲ ತೊಂದರೆಗಳೂ ದೂರವಾಗುತ್ತವೆ.

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ನಿಂದ ಸುಸ್ಥಿರತೆಯ ಗುರಿಯ ಗ್ರೀನ್ ಫೀಲ್ಡ್ ಇಂಟಿಗ್ರೇಟೆಡ್ ಘಟಕಕ್ಕೆ ಚಾಲನೆ

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ನಿಂದ ಸುಸ್ಥಿರತೆಯ ಗುರಿ

ಈ ಪ್ರಮುಖ ವಿಸ್ತರಣೆಯು ಎಂ.ಎಸ್.ಎಸ್.ಎಸ್.ಎಲ್.ಗೆ ಹೆಚ್ಚುತ್ತಿರುವ ಬೇಡಿಕೆಎ ಪೂರೈಸಲು, ಹಸಿರು ಉಕ್ಕು ಆವಿಷ್ಕಾರ ಉತ್ತೇಜಿಸಲು ಮತ್ತು ಭಾರತದ ಸ್ವಾವಲಂಬನೆಯ ಉದ್ದೇಶಗಳನ್ನು ಸುಧಾರಿಸಲು ನೆರವಾಗಲಿದೆ. ₹2,345 ಕೋಟಿ ಹೂಡಿಕೆಯು ಮುಕಂದ್ ಸುಮಿಯ ಹೊಸ ಏಕೀಕೃತ ಉಕ್ಕು ಘಟಕವನ್ನು ಮುನ್ನಡೆಸಲಿದೆ

Bagepally News: ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ

ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ

ಪಟ್ಟಣದ ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ

ಪರಿಣಾಮಕಾರಿತ್ವದ ಥೆರಪಿಗಳು: ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಪ್ರಸ್ತುತ ದೇಶದಲ್ಲಿ ಮಲ್ಟಿಪಲ್ ಸ್ಲೆರೋಸಿಸ್ (ಎಂ.ಎಸ್.) ಕುರಿತು ಸೀಮಿತ ಜ್ಞಾನವಿದೆ ಮತ್ತು ರೋಗ ಲಕ್ಷಣಗಳು ಅಗೋಚರವಾಗಿರುತ್ತವೆ, ಇದರಿಂದ ರೋಗ ಪರೀಕ್ಷೆ ತಡವಾಗುತ್ತದೆ. ಅಲ್ಲದೆ ಇದು ಕೇಂದ್ರ ನರವ್ಯವಸ್ಥೆಯ ರೋಗವಾಗಿದ್ದು ಇದು ತಡವಾಗಿ ರೋಗ ಪರೀಕ್ಷೆ ಹಾಗೂ ದುರ್ಬಲ ಚಿಕಿತ್ಸೆಯ ಆಯ್ಕೆಗಳಿಂದ ರೋಗ ಪ್ರಗತಿ ಸಾಧಿಸುವ ಮೂಲಕ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಉಂಟು ಮಾಡುತ್ತದೆ. ರೋಗ ಪತ್ತೆಯಾದರೂ ಕೆಲವರು ಚಿಕಿತ್ಸೆ ಮುಂದುವರಿಸುವುದಿಲ್ಲ

Bagepally News: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿಗೆ ಸನ್ಮಾನ

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿಗೆ ಸನ್ಮಾನ

ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಭವನದಲ್ಲಿ ೨೦೨೫-೨೬ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿ ಅವರ ಮನೆಯಲ್ಲಿ  ಮುಖ್ಯ ಶಿಕ್ಷಕರ ಹಿರಿಯ ಪ್ರಾಥಮಿಕ ಶಾಲೆ ಸಂಘದ ವತಿಯಿಂದ ಸನ್ಮಾನ ಮಾಡಿ ಮಾತನಾಡಿದರು

Chinthamani News: ಮಂಗಳಮುಖಿಯರಿಂದ ದರ್ಗಾ ಗಂಧೋತ್ಸವ

ಮಂಗಳಮುಖಿಯರಿಂದ ದರ್ಗಾ ಗಂಧೋತ್ಸವ

ತಾಲ್ಲೂಕಿನ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ   ವಾದ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾದ ಉರುಸ್ ನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳಮುಖಿ ಯರ ತಂಡ ಮಂಗಳಮುಖಿಯರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದಿನ್ ಅಮ್ಮಾಜಿ  ರವರ ನೇತೃತ್ವದಲ್ಲಿ ದರ್ಗಾ ಗೆ ಆಗಮಿಸಿ ವಿಶೇಷ ಚದರ್ ಹೊದಿಸಿ ಗಂಧರ್ಪಣೆ ಮಾಡಿದರು.

Gauribidanur News: ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ : ಮಾರ್ಕೆಟ್ ಮೋಹನ್

ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ

ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿ ಎಸ್ ಟಿ ಸ್ಲಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ ಎಂದು ಅವರು ಮದ್ಯಮ ವರ್ಗ ಮತ್ತು ಬಡವರ್ಗದವರ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ, ದಿನಬಳಕೆಯ ವಸ್ತುಗಳ ತೆರಿಗೆ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನಾರ್ಹ ಆರ್ಥಿಕ ಸುಧಾರಣಾ ಕ್ರಮ

Gauribidanur News: ತಹಸೀಲ್ದಾರ್ ಕೆ.ಎಂ.ಅರವಿಂದ್ ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ

ಅಂಗನವಾಡಿಗಳಿಗೆ ತಹಸೀಲ್ದಾರ್ ಅನಿರೀಕ್ಷಿತ ಭೇಟಿ ಪರಿಶೀಲನೆ

ಅಂಗನವಾಡಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಅಂಗನವಾಡಿ ಕೇಂದ್ರವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು.ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು, ಪೊಟ್ಟಣ ಗಳಲ್ಲಿ ಸರಬರಾಜು ಆಗುವ ಆಹಾರ ಪದಾರ್ಥಗಳ ಮೇಲೆ ಮುದ್ರಿತವಾಗಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಯ ದಿನಾಂಕವನ್ನು ಪರಿಶೀಲಿಸಿ ಬಳಕೆ ಮಾಡಬೇಕು,

Sadguru Jaggi Vasudev: ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದೇ ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶವಾಗಿದೆ : ಸದ್ಗುರು ಜಗ್ಗಿ ವಾಸುದೇವ್ ಅಭಿಮತ

ಕ್ರೀಡೆಗಳ ಹಳ್ಳಿಗಳಿಗೆ ಮರಳುವಿಕೆ: ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶ

“ನಾವು ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾ ಮನೋಭಾವ ವುಳ್ಳವರನ್ನಾಗಿಸಲು, ಮತ್ತು ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು  ಬಯಸುತ್ತೇವೆ”, ಎಂದು ಸದ್ಗುರು ಜಗ್ಗಿವಾಸುದೇವ್  ಭಾನುವಾರ ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ರೀಡೋ ತ್ಸವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದೆ

Chikkaballapur News: ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ

ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ

ಛಾಯಾಗ್ರಾಹಕರು ಇಂದು ತೀವ್ರವಾದ ಸಂಕಷ್ಟದಲ್ಲಿದ್ದಾರೆ.ಸರಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿ ಅದರ ಮುಖೇನ, ಛಾಯಾಗ್ರಾಹಕರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಬೇಕು. ಇದಾದಲ್ಲಿ ಛಾಯಾಗ್ರಾಹಕ ಸಮುದಾಯಕ್ಕೆ ಸರಕಾರದಿಂದ ಬರಬೇಕಾದ ಎಲ್ಲಾ ಸೌಲತ್ತುಗಳನ್ನು ಒದಗಿಸಲು ಸಾಧ್ಯವಾಗಲಿದೆ

ಭಾರತ-ಅಮೆರಿಕ ಶೀತಲ ಸಮರದಿಂದ ಇಂಡೊ-ಇಸ್ರೇಲ್ ಸ್ನೇಹಕ್ಕೆ ಧಕ್ಕೆ ಇಲ್ಲ; ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ಸ್ಪಷ್ಟನೆ

ಹಮಾಸ್ ಉಗ್ರರನ್ನು ನಾಶ ಮಾಡದೆ ವಿರಮಿಸುವುದಿಲ್ಲ ಎಂದ ಇಸ್ರೇಲ್

Eden Bar Tal: ಕೆಲವು ಮುಸ್ಲಿಂ ಮೂಲಭೂತವಾದಿ ದೇಶಗಳ ಕುಮ್ಮಕ್ಕಿನಿಂದ ಪ್ಯಾಲೆಸ್ಟಿನ್ ಮತ್ತು ಗಾಜಾ ಪಟ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಹಮಾಸ್, ಹೆಜ್ಬುಲ್ಲಾದಂತಹ ಉಗ್ರರನ್ನು ಸಂಪೂರ್ಣ ನಾಶ ಮಾಡದೆ ವಿರಮಿಸುವುದಿಲ್ಲ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ತಿಳಿಸಿದರು. ಭಾರತದಿಂದ ತೆರಳಿರುವ ಪತ್ರಕರ್ತರ ಜತೆ ಜೆರುಸಲೆಂನಲ್ಲಿ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಈಶ ಗ್ರಾಮೋತ್ಸವ; ಪುರುಷರ ವಾಲಿಬಾಲ್‌ನಲ್ಲಿ ಹೆಗ್ಗಡಿಹಳ್ಳಿ, ಮಹಿಳೆಯರ ಥ್ರೋಬಾಲ್‌ನಲ್ಲಿ ಮರಗೋಡು ತಂಡ ಚಾಂಪಿಯನ್‌

ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದೇ ಈಶ ಗ್ರಾಮೋತ್ಸವದ ಉದ್ದೇಶ

Isha Gramotsavam 2025: 17ನೇ ಆವೃತ್ತಿಯಲ್ಲಿ, ಈಶ ಗ್ರಾಮೋತ್ಸವವು ಗ್ರಾಮೀಣ ಚೈತನ್ಯದ ಆಚರಣೆಯಾಗಿದ್ದು, ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಹೊರಬಂದು ಕ್ರೀಡೆಗಳ ಆಚರಣಾತ್ಮಕ ಮತ್ತು ಕ್ರೀಡಾಮನೋಭಾವದ ಶಕ್ತಿಯನ್ನು ಅನುಭವಿಸಲು ಅವಕಾಶ ನೀಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.

Tulu language: ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಡಿಸಿಎಂ ಡಿಕೆಶಿ

ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ

DK Shivakumar: ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ “ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ” ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದಾರೆ. ಮಂಗಳೂರು, ಉಡುಪಿ ಸೇರಿ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಚರ್ಚೆ ನಡೆಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Bengaluru Power Cut: ಸೆ. 9, 10ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ

ಸೆ. 9, 10ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ

Power outage: ಸೆ. 9 ಮತ್ತು 10ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ '66/11 ಕೆ.ವಿ ಬಾಣಸವಾಡಿ ಉಪಕೇಂದ್ರ'ದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Narayana Guru Jayanti: ಎಲ್ಲರೂ ಸ್ವಾಭಿಮಾನದ ಬದುಕು ನಡೆಸಬೇಕು: ಕೆ.ಎನ್‌.ರಾಜಣ್ಣ

ಎಲ್ಲರೂ ಸ್ವಾಭಿಮಾನದ ಬದುಕು ನಡೆಸಬೇಕು: ಕೆ.ಎನ್‌.ರಾಜಣ್ಣ

Madhugiri News: ಮಧುಗಿರಿ ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಸಕ ಕೆ.ಎನ್‌.ರಾಜಣ್ಣ ಮಾತನಾಡಿದ್ದಾರೆ.

Bengaluru News: ಕಾರಿನ ಸನ್‌ರೂಫ್ ತೆರೆದು ನಿಂತಿದ್ದ ಬಾಲಕನ ತಲೆಗೆ ಬಡಿದ ಕಬ್ಬಿಣದ ಬ್ಯಾರಿಯರ್; ಗಂಭೀರ ಗಾಯ!

ಕಾರಿನ ಸನ್‌ರೂಫ್‌ನಲ್ಲಿ ನಿಂತಿದ್ದ ಬಾಲಕನ ತಲೆಗೆ ಬಡಿದ ಕಬ್ಬಿಣದ ಬ್ಯಾರಿಯರ್!

car sunroof: ಸೆಪ್ಟೆಂಬರ್ 6ರಂದು ಮಧ್ಯಾಹ್ನ ಬೆಂಗಳೂರಿನ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಬಾಲಕ ಸನ್‌ರೂಫ್ ತೆರೆದು ನಿಂತಿದ್ದಾಗ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಗ್ಗೆ ಅಂದಾಜು ಸಿಕ್ಕಿಲ್ಲ. ಚಾಲಕ ಹಾಗೆಯೇ ಹೋಗಿದ್ದರಿಂದ ಅವಘಡ ಸಂಭವಿಸಿದೆ.

Karnataka Legislative Council: ವಿಧಾನ ಪರಿಷತ್‌ಗೆ ರಮೇಶ್ ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ನಾಮ ನಿರ್ದೇಶನ ಮಾಡಿದ ಸರ್ಕಾರ

ವಿಧಾನ ಪರಿಷತ್‌ಗೆ ರಮೇಶ್ ಬಾಬು ಸೇರಿ ನಾಲ್ವರ ನಾಮ ನಿರ್ದೇಶನ

Karnataka Legislative Council: ಸಿಎಂ ಸಿದ್ದರಾಮಯ್ಯ ಅವರು ಎರಡು ವಾರಗಳ ಹಿಂದೆ ನಾಲ್ವರ ಹೆಸರನ್ನು ನಾಮನಿರ್ದೇಶಿಸುವಂತೆ ಕೋರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು. ಹೀಗಾಗಿ ರಾಜ್ಯಪಾಲರು ವಿಧಾನ ಪರಿಷತ್‌ಗೆ ನಾಲ್ವರ ನಾಮ ನಿರ್ದೇಶನ ಮಾಡಲು ಅನುಮೋದನೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಹೀನ ಕೃತ್ಯ; ಕಂಠಪೂರ್ತಿ ಕುಡಿದು ಪತ್ನಿ ತಲೆ ಬೋಳಿಸಿದ ಪತಿರಾಯ!

ಕಂಠಪೂರ್ತಿ ಕುಡಿದು ಪತ್ನಿ ತಲೆ ಬೋಳಿಸಿದ ಪತಿರಾಯ!

Bagalkot News: ಬಾಗಲಕೋಟೆ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಗಲಾಟೆ ಮಾಡಿ ಪತ್ನಿ ಮೇಲೆ ಹಲ್ಲೆ ನಡೆಸಿರುವ ಪತಿ, ಬಳಿಕ ಪತ್ನಿಯ ಅರ್ಧತಲೆ ಬೋಳಿಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Aiyyo Shraddha: ಕನ್ನಡಿಗರಿಂದ ಸಾಲ ಪಡೆದಿದ್ದೀನಿ, ಬಡ್ಡಿ ಸಮೇತ ತೀರಿಸ್ತೀನಿ: ಅಯ್ಯೋ ಶ್ರದ್ಧಾ

ಕನ್ನಡಿಗರಿಂದ ಸಾಲ ಪಡೆದಿದ್ದೀನಿ, ಬಡ್ಡಿ ಸಮೇತ ತೀರಿಸ್ತೀನಿ: ಅಯ್ಯೋ ಶ್ರದ್ಧಾ

Ankita Pustaka: ಬೆಂಗಳೂರಿನ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಕಿತ ಪುಸ್ತಕ ಪ್ರಕಾಶನದ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜನಪ್ರಿಯ ಸ್ಟಾಂಡಪ್‌ ಕಾಮೆಡಿಯನ್‌ ಶ್ರದ್ಧಾ ಜೈನ್‌ ಅವರು ಮಾತನಾಡಿದ್ದಾರೆ.

Book Release: ಪತ್ರಕರ್ತ ಹರೀಶ್‌ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಸೇರಿ 3 ಪುಸ್ತಕಗಳ ಲೋಕಾರ್ಪಣೆ

ಹರೀಶ್‌ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಸೇರಿ 3 ಪುಸ್ತಕಗಳ ಲೋಕಾರ್ಪಣೆ

Book Release: ಲೇಖಕ, ವಿಶ್ವವಾಣಿ ಹಿರಿಯ ಪತ್ರಕರ್ತ ಹರೀಶ್‌ ಕೇರ ಅವರ ʼನಿಲ್ಲು ನಿಲ್ಲೇ ಪತಂಗʼ ಕಾದಂಬರಿ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ʼನೀಲಿ ಹೂವು ಖಾಲಿ ಹೃದಯʼ ಕಾದಂಬರಿ ಮತ್ತು ವಿಕಾಸ್‌ ನೇಗಿಲೋಣಿ ಅವರ ಕಥೆಗಳ ಸಂಕಲನ ʼರುಕುಮಣಿ ರುಕುಮಣಿʼ ಪುಸ್ತಕ ಭಾನುವಾರ ಲೋಕಾರ್ಪಣೆಯಾಗಿದೆ.

ಪ್ರತಿಭೆ ಸಮಾಜದ ಉತ್ಪತ್ತಿ, ಸಮಾಜಮುಖಿಗಳಾಗೋಣ: ಕೆವಿಪಿ ಕರೆ

ಪ್ರತಿಭೆ ಸಮಾಜದ ಉತ್ಪತ್ತಿ, ಸಮಾಜಮುಖಿಗಳಾಗೋಣ: ಕೆವಿಪಿ ಕರೆ

Pratibha puraskar program: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ಮತ್ತು ಬಳಕೆದಾರರ ಸಹಕಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಾತನಾಡಿದ್ದಾರೆ. ಪ್ರತಿಯೊಬ್ಬ ಮಗುವೂ ಹುಟ್ಟುತ್ತಲೇ ಪ್ರತಿಭೆ ತುಂಬಿಕೊಂಡೇ ಜನಿಸುತ್ತದೆ. ಅವಕಾಶಗಳು, ಪ್ರೋತ್ಸಾಹ ಸಿಕ್ಕಾಗ ಪ್ರತಿಭೆ ಹೊರಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

Loading...