ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಜೂನ್ 5,6 ರಂದು ಹಲಸಿನ ಮೇಳ, ಹಲಸಿನ ಬೀಜದ ಆನಂದ ಪೌಡರ್ ಬಿಡುಗಡೆ

ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು

ಜೂನ್ 5,6 ರಂದು ಹಲಸಿನ ಮೇಳ

Profile Ashok Nayak May 27, 2025 6:34 PM

ಶಿರಸಿ: ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆ ಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅನಂತ ಹೆಗಡೆ ಅಶೀಸರ, ವಿ.ಎನ್ ಹೆಗಡೆ, ತೋಟಗಾರಿಕಾ ಇಲಾಖೆ ಸತೀಶ್ ಹೆಗಡೆ, ಗಣೇಶ ಹೆಗಡೆ, ಕೃಷಿಕ ರಮೇಶ ಹೆಗಡೆ ಕಾನಗೋಡ ಮುಂತಾದವರಿದ್ದರು.

ಇದನ್ನೂ ಓದಿ: IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್‌ ಆಡುವುದು ಪಕ್ಕಾ ಎಂದ ರಾಬಿನ್‌ ಉತ್ತಪ್ಪ!

5,6 ರಂದು ನಡೆಯುವ ಈ ಹಲಸಿನ ಮೇಳ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಅಂತೆಯೇ ಹಲವು ಗಣ್ಯರು ಭಾಗವಹಿಸಲಿದ್ದಾರೆ.