ಸ್ವಸಹಾಯ ಸಂಘಗಳ ಬೆಂಬಲಿಸಿ: ಸಿಇಒ ಡಾ.ವೈ.ನವೀನ್ ಭಟ್
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿರುವ ಅಕ್ಕ ಮಾರಾಟ ಮಳಿಗೆಯಲ್ಲಿರುವ ತಿನಿಸುಗಳನ್ನು ಖರೀದಿಸಿ ಬಳಸುವಂತೆ ಕರೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಜೀವಿನಿ-ಡೇ-ಎನ್.ಆರ್.ಎಲ್.ಎಂ ಯೋಜನೆಯ ವತಿಯಿಂದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ತರಬೇತಿಗಳನ್ನು ನೀಡಿ, ಸ್ವ-ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ.