ಬಂಜಾರಾ ಸಮುದಾಯ ಬೇರೆ ಕಡೆ ವಲಸೆ ಹೋಗಿದ್ದು, ಗಣತಿ ಮುಂದೂಡಬೇಕು
ಜನಸಂಖ್ಯಾ ಆಧಾರದ ಮೇಲೆ ಜಾತಿ ಗಣತಿ ಮಾಡುತ್ತಿರುವ ಸರ್ಕಾರ ಇಂದು ಬಂಜಾರ ಸಮು ದಾಯ ಅತ್ಯೆಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಸಮುದಾಯ ತುತ್ತಿನ ಚೀಲ ತುಂಬಿಸಿ ಕೊಳ್ಳಲು ಮಹಾರಾಷ್ಟ್ರ, ಗುಜರಾತ ,ಮುಂಬೈಗೋವಾ ಇತರೆ ರಾಜ್ಯಗಳಿಗೆ ದುಡಿಯಲು ಹೋಗಿದ್ದಾರೆ ತಾಂಡಾಗಳಲ್ಲಿ ಬಂಜಾರ ಸಮುದಾಯ ಜನ ಸದ್ಯ ಇರುವುದು ವಿರಳ