ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

MJ Akbar: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್‌ ನೂತನ ಕೃತಿ ಬಿಡುಗಡೆ

ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್‌ ನೂತನ ಕೃತಿ ಬಿಡುಗಡೆ

Vishweshwar Bhat: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂ ಜೆ ಅಕ್ಬರ್‌ ಅವರ ಹೊಸ ಕೃತಿ ಬಿಡುಗಡೆ ಸಮಾರಂಭ ನವದೆಹಲಿಯಲ್ಲಿ ನಡೆದಿದ್ದು, ಅದರಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಭಾಗವಹಿಸಿದ್ದರು. ಈ ಕುರಿತು ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಕಲಿ ದಾಖಲೆ: 14 ಎಕರೆ ಜಮೀನು ಪರಭಾರೆ

ನಕಲಿ ದಾಖಲೆ: 14 ಎಕರೆ ಜಮೀನು ಪರಭಾರೆ

ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸ ಲಾಗಿದೆ. ನಾಲ್ವರು ಅರ್ಜಿದಾರರಿಗೂ ೧೯೫೪ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು ಲಭ್ಯವಿಲ್ಲ. ಬದಲಿಗೆ ದರಾಖಾಸ್ತು ಭೂಮಿ ಪಡೆದವರ ಪಟ್ಟಿಯಲ್ಲಿ ಈ ನಾಲ್ವರ ಹೆಸರನ್ನು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸರಕಾರಿ ದಾಖಲೆಗಳನ್ನು ತಿದ್ದಲಾಗಿದೆ ಎಂದು ವಿವರಿಸಿದ್ದರು.

ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ

ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ

ಎನ್ವಿರೋ ವೀಲ್ಸ್ ಮೊಬಿಲಿಟಿಗೆ ಪ್ರೈಮಾ ಇ.55ಎಸ್ ಎಲೆಕ್ಟ್ರಿಕ್ ಪ್ರೈಮ್ ಮೂವರ್‌ ಗಳ ಮೊದಲ ಬ್ಯಾಚ್ ಅನ್ನು ವಿತರಿಸಿರುವುದು ಸಂತೋಷ ತಂದಿದೆ. ಟ್ರಕ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್, ಸುಧಾರಿತ ಉತ್ಪನ್ನ ಗಳೊಂದಿಗೆ ಭಾರತದ ಸುಸ್ಥಿರ ಸರಕು ಸಾಗಣೆಗೆ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆ ಪಡುತ್ತದೆ

Bengaluru Crime: ಯುವತಿಗೆ ಅವಾಚ್ಯ ನಿಂದನೆ, ಹಲ್ಲೆ ಆರೋಪ: ಆಟೋ ಚಾಲಕ ಆರೆಸ್ಟ್

ಯುವತಿಗೆ ಅವಾಚ್ಯ ನಿಂದನೆ, ಹಲ್ಲೆ ಆರೋಪ: ಆಟೋ ಚಾಲಕ ಆರೆಸ್ಟ್

Assault case: ಬುಕ್ ಮಾಡಿದ್ದ ಆಟೋ ಬರೋದು ತಡವಾದ ಕಾರಣ, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಬುಕ್​ ಮಾಡಿದ್ದ ಆಟೋವನ್ನು ಕ್ಯಾನ್ಸಲ್​ ಮಾಡಿದ್ದಳು. ಆದರೆ ಈ ವೇಳೆಗೆ ಬುಕ್​ ಮಾಡಿದ್ದ ಆಟೋ ಕೂಡ ಸ್ಥಳ ತಲುಪಿದ್ದು, ಬೇರೆ ಆಟೋ ಹತ್ತಿ ಹೊರಟ ಯುವತಿ ಬಳಿ ಚಾಲಕ ಪವನ್ ಜಗಳ ತೆಗೆದಿದ್ದಾರೆ.

ಕೋಟಕ್ ಬಿಝ್ ಲ್ಯಾಬ್ಸ್ ನಿಂದ ಭಾರತದಾದ್ಯಂತ 75+ ದಿಟ್ಟ ಸ್ಟಾರ್ಟಪ್ ಗಳಿಗೆ ಸಬಲೀಕರಿಸಲು 2ನೇ ಋತುವಿಗೆ ಚಾಲನೆ

75+ ದಿಟ್ಟ ಸ್ಟಾರ್ಟಪ್ ಗಳಿಗೆ ಸಬಲೀಕರಿಸಲು 2ನೇ ಋತುವಿಗೆ ಚಾಲನೆ

ಅಕ್ಟೋಬರ್ 2025ರಿಂದ ನವೆಂಬರ್ 2026ರವರೆಗೆ ನಡೆಯಲಿರುವ 2ನೇ ಋತುವು ಭಾರತದಾದ್ಯಂತ 75+ ಸ್ಟಾರ್ಟಪ್ ಗಳಿಗೆ ಬೆಂಬಲಿಸಲಿದ್ದು ಅದರಲ್ಲಿ ಡೀಪ್-ಟೆಕ್, ಸುಸ್ಥಿರತೆ, ಸ್ವಚ್ಛ ಶಕ್ತಿ, ಫಿನ್ಟೆಕ್, ಡಿಜಿಟಲ್ ತಂತ್ರಜ್ಞಾನ, ಎಡ್ಟೆಕ್, ಅಗ್ರಿಟೆಕ್ ಮತ್ತು ಹೆಲ್ತ್ ಟೆಕ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ಕಾರ್ಯಕ್ರಮವು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತನ್ನ ರಾಷ್ಟ್ರೀಯ ಹೆಜ್ಜೆ ಗುರುತು ವಿಸ್ತರಿಸಲಿದೆ ಮತ್ತು ಐಐಟಿ ದೆಹಲಿಯ ಫೌಂಡೇಷನ್ ಫಾರ್ ಇನ್ನೊವೇಷನ್ ಅಂಡ್ ಟೆಕ್ನಾಲಜಿ ಟ್ರಾನ್ಸ್ಫರ್ (ಎಫ್.ಐ.ಟಿ.ಟಿ)ಯನ್ನು ಹೊಸ ಇನ್ ಕ್ಯುಬೇಷನ್ ಪಾರ್ಟ್ನರ್ ಆಗಿ ಸ್ವಾಗತಿಸಿದೆ

Earthquake: ವಿಜಯಪುರದಲ್ಲಿ 2.8 ರಿಕ್ಟರ್‌ ಮಾಪನದ ಭೂಕಂಪನ

ವಿಜಯಪುರದಲ್ಲಿ 2.8 ರಿಕ್ಟರ್‌ ಮಾಪನದ ಭೂಕಂಪನ

Vijayapura: ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಭಾಗದಲ್ಲಿ ನಿನ್ನೆ ರಾತ್ರಿ ಭೂಕಂಪ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 2.8 ರಷ್ಟು ತೀವ್ರತೆ ದಾಖಲಾಗಿದೆ. ಜನ ಭಯಭೀತರಾಗಿದ್ದಾರೆ. ಆದರೆ ಯಾವುದೇ ಆಸ್ತಿ ಪಾಸ್ತಿ ಹಾನಿ ಉಂಟಾಗಿಲ್ಲ. ವಿಜಯಪುರ ಭಾಗದಲ್ಲಿ ಇಂಥ ಸಣ್ಣಪುಟ್ಟ ಭೂಕಂಪನಗಳು ಆಗಾಗ ವರದಿಯಾಗುತ್ತವೆ.

ಬಿಸಿನೆಸ್ ಪ್ರಯಾಣಿಕರಿಗಾಗಿ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

ಫಾರೆಕ್ಸ್ ಕಾರ್ಡ್ ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

ಬ್ಯಾಂಕ್‌ ನಲ್ಲಿ ಕರೆಂಟ್ ಅಕೌಂಟ್ ಹೊಂದಿರುವ ಉದ್ಯಮಿಗಳು ಮತ್ತು ಏಕೈಕ ಮಾಲೀಕರುಗಳು ಈಗ ಬ್ಯಾಂಕ್‌ ನ ಬಿಸಿನೆಸ್ ಬ್ಯಾಂಕಿಂಗ್ ಆ್ಯಪ್ ಆದ ಇನ್ಸ್ಟಾ‌ಬಿಜ್ ಮೂಲಕ ಕಾರ್ಡ್ ಗೆ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು, ಆಕ್ಟಿವೇಟ್ ಮಾಡಬಹುದು ಮತ್ತು ಲೋಡ್ ಮಾಡಬಹುದು. ಇದು ಶೀಘ್ರದಲ್ಲಿ ದೊಡ್ಡ ಕಾರ್ಪೊರೇಟ್‌ ಗಳ ನೌಕರರಿಗೆ ಲಭ್ಯವಾಗುತ್ತದೆ. ಇದರಿಂದ ಐಸಿಸಿಐಸಿಐ ಬ್ಯಾಂಕ್, ಫಾರೆಕ್ಸ್ ಕಾರ್ಡ್ ಕ್ಷೇತ್ರದಲ್ಲಿ ಬಿಸಿನೆಸ್ ಬ್ಯಾಂಕಿಂಗ್ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಸೌಲಭ್ಯವನ್ನು ನೀಡುವ ಭಾರತದ ಏಕೈಕ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.

Girish mattannavar: ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದಲ್ಲಿ ಬಾಂಬ್‌ ಇಟ್ಟ ಪ್ರಕರಣಕ್ಕೆ ಮರುಜೀವ

ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದ ಬಾಂಬ್‌ ಪ್ರಕರಣಕ್ಕೆ ಮರುಜೀವ

bomb threat: ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣ ಖುಲಾಸೆಯಾದ ಬಳಿಕವೂ ಹಲವು ಸಂದರ್ಭಗಳಲ್ಲಿ ಈ ಕುರಿತು ಮಟ್ಟಣ್ಣವರ್‌ ಮಾತನಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ತಿಳಿಸಿದ್ದಾರೆ.

BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ‌ಕರ್ನಾಟಕ ಹೈಕೋರ್ಟ್‌

ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ಹೈಕೋರ್ಟ್‌

High court: ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದನ್ನು ಬಿಎಸ್‌ ಯಡಿಯೂರಪ್ಪ ಒಪ್ಪಿಕೊಂಡಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಆಧರಿಸಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕಾನೂನುಬಾಹಿರ ಎಂದು ಗುರುವಾರ ನಡೆದ ವಿಚಾರಣೆಯಲ್ಲಿ ವಕೀಲ ನಾಗೇಶ್‌ ಅವರು ಹೈಕೋರ್ಟ್‌ ವಾದ ಮಂಡಿಸಿದ್ದರು.

Fire Accident: ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ

ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ

Ramanagara: ಅವಘಡದಲ್ಲಿ 7 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

Karnataka Weather: ಗಮನಿಸಿ; ಬೆಂಗಳೂರು ಸಹಿತ ಈ ಜಿಲ್ಲೆಗಳಲ್ಲಿ ಇಂದು ಸುರಿಯಲಿದೆ ಭಾರಿ ಮಳೆ

ಬೆಂಗಳೂರು ಸಹಿತ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ

ಕರ್ನಾಟಕ ಹವಾಮಾನ ವರದಿ: ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರಿಯಲಿದೆ. ಸಿಲಿಕಾನ್‌ ಸಿಟಿ, ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

Chikkaballapur News: ಎಲ್ಲಾ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ

ಹಿರಿಯ ನಾಗರಿಕರಿಗೆ ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ

ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಹಾಗೂ ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ದೊರೆಯಬೇಕಾದ ಸೌಲಭ್ಯಗಳು ಅವರಿಗೆ ತಲುಪುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕು

ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಈ ಋತುವಿನ ಮೂರನೇ ಗೆಲುವಿನ ಮೂಲಕ ತನ್ನ ಗೆಲುವಿನ ಓಟ ಮುಂದುವರಿಕೆ

ನಾಲ್ಕು ವಾರಗಳಲ್ಲಿ ಮೂರನೇ ಟ್ರೋಫಿ ಗೆದ್ದ ಶ್ರೀಲಂಕಾದ ಎನ್.ತಂಗರಾಜ

ಶ್ರೀಲಂಕಾದ ಎನ್. ತಂಗರಾಜ ಅವರು ತನ್ನ ಗೆಲುವಿನ ಪಥದಲ್ಲಿ ಮುನ್ನಡೆದಿದ್ದು ಅವರ ನಾಲ್ಕು ವಾರಗಳಲ್ಲಿ ಎರಡನೆಯ ಶೀರ್ಷಿಕೆ ಮತ್ತು ಮೂರನೇ ಟ್ರೋಫಿಯನ್ನು ಗೆದ್ದಿದ್ದಾರೆ. ಬೆಂಗಳೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ)ನಲ್ಲಿ ಆಡಿದ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಅವರ ಅಂತಿಮ ಸುತ್ತಿನ ಟು-ಅಂಡರ್ 69ರಲ್ಲಿ ಅಂತಿಮ ಸುತ್ತಿನಲ್ಲಿ ಸಾಧನೆ ಮೆರೆದರು

Athani MLA Lakshman Savadi: ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಪಿಕೆಪಿಎಸ್ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಯಾರಿಗೂ ಹಣ ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸಿದ್ದೇವೆ. ಕ್ಷೇತ್ರದ ಜನ ಜೋಡೆತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಆಸೆ ಹೊಂದಿದ್ದು ಅವರ ಆಶೀರ್ವಾದದಿಂದ ಗೆಲ್ಲುತ್ತೇವೆ

Chikkaballapur News: ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ನ್ಯಾ.ಎಸ್.ವಿ.ಕಾಂತರಾಜು

ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ನ್ಯಾ.ಎಸ್.ವಿ.ಕಾಂತರಾಜು

ಸಾಮಾನ್ಯವಾಗಿ ಶರೀರದ ಕಾಯಿಲೆಗಳಲ್ಲಿ ನಾನಾ ಬಗೆ ಇರುವಂತೆ ಮಾನಸಿಕ ಕಾಯಿಲೆಗಳಲ್ಲೂ ನಾನಾ ಬಗೆಗಳಿವೆ. ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ದು/ಮದ್ಯ ವ್ಯಸನ, ಬುದ್ದಿ ಮಾಂದ್ಯತೆ, ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತಿತರ ಮನಸ್ಸಿನ ಕಾಯಿಲೆಗಳು, ಮನೋ ದೈಹಿಕ ಬೇನೆಗಳು ಸೇರಿದಂತೆ ಹಲವು ರೀತಿಯ ಮಾನಸಿಕ ರೋಗಗಳು ಇರುತ್ತವೆ.

Bagepally News: ಮಿಟ್ಟೇಮರಿ ಪುವಾಡಮ್ಮ ಕೆರೆ ಕೋಡಿ:ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ

ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ

ಕಳೆದ ಎರಡು ವರ್ಷಗಳಿಂದ ತುಂಬಿರಲಿಲ್ಲ ಪುವಾಡಮ್ಮ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಲಾಯಿತು. ಕಳೆದ ಎರಡು ದಿನಗಳಿಂದ ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು. ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ.

ಬರಲಿದೆ ನಿಸಾನ್‌ ಕಂಪನಿ ಹೊಸ ಸಿ-ಎಸ್‌ಯುವಿ: ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಶ್ರೇಷ್ಠವಾದ ಎಂಜಿನಿಯರಿಂಗ್‌, ದಕ್ಷತೆ, ವಿಶಿಷ್ಟವಾದ ವಿನ್ಯಾಸವನ್ನು ಹೇಳುವ ಪ್ರೀಮಿಯಂ ವರ್ಗದ ಕಾಂಪ್ಯಾಕ್ಟ್‌-ಎಸ್‌ಯುವಿಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿ ಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿ ಕೊಳ್ಳುತ್ತಿರುವವರಿಗೆ ಟೆಕ್ಟಾನ್‌ ಎಸ್‌ಯುವಿಯು ಆಯ್ಕೆಯ ವಾಹನದಂತೆ ಆಗಲಿದೆ.

Bangalore News: ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ವಾಕಥಾನ್ ಕಾರ್ಯಕ್ರಮವನ್ನು ವಿಧಾನಸೌಧದ ಮುಂದೆ ಶ್ರದ್ಧಾ ಐ ಕೇರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮತ್ತು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ಡಾ. ಶ್ರೀ ಗಣೇಶ್ ಹಾಗೂ ವಿ.ಪಿ. ಗೋಹೆಲ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀ ಪಿಯೂಷ್ ಜೈನ್ ಅವರು ಉದ್ಘಾಟಿಸಿದರು. ವಾಕಥಾನ್ ಅನ್ನು ವಿಧಾನ ಸೌಧದಿಂದ ಪ್ರಾರಂಭಿಸಲಾಯಿತು.

ಬೆಂಗಳೂರಿನಲ್ಲಿ ಚೆವ್ರಾನ್ ಇಂಡಿಯಾದ ಹೊಸ ಕೇಂದ್ರ ಉದ್ಘಾಟನೆ: ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಆರ್‌ಎಂಝಡ್ ಇಕೋವರ್ಲ್ಡ್‌ ನಲ್ಲಿ ಸ್ಥಾಪಿತಗೊಂಡಿರುವ ಚೆವ್ರಾನ್ ಇಂಜಿನ್ ಕೇಂದ್ರವು 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಲ್‌ಇಇಡಿ-ಪ್ರಮಾಣೀಕೃತ ಅತ್ಯಾಧುನಿಕ ಕಟ್ಟಡವಾಗಿದೆ. ಸಹಯೋಗದ ಅವಕಾಶಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರವು ಡಿಜಿಟಲ್ ಆವಿಷ್ಕಾರ ತಜ್ಞರನ್ನು, ಉನ್ನತ ಡೊಮೇನ್ ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಒಂದೇ ಸ್ಥಳದಲ್ಲಿ ಸೇರಿಸುವ ಅತ್ಯುತ್ಕೃಷ್ಟ ತಂತ್ರಜ್ಞಾನ ಕೇಂದ್ರವಾಗಿದೆ.

ವಾಚ್ ತಯಾರಿಕೆಯ ಪಯಣದಲ್ಲಿ ಒಂದು ಮೈಲಿಗಲ್ಲು: ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಅತ್ಯಂತ ಪ್ರತಿಷ್ಠಿಕ ವಾಚ್ ತಯಾರಿಕಾ ಕಂಪನಿ ಆಗಿರುವ ಟೈಟಾನ್ ಭಾರತೀಯ ವಾಚ್ ತಯಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಿದ್ದು, ಟೈಟಾನ್ ಇದೀಗ ಇನ್‌ ಫೈನೈಟ್‌ ಅಂಶದಿಂದ ಸ್ಫೂರ್ತಿ ಹೊಂದಿರುವ, ತನ್ನ ಮಹತ್ವದ ಹಬ್ಬದ ಉತ್ಪನ್ನ ಸಂಗ್ರಹವಾದ ಸ್ಟೆಲ್ಲರ್ 3.0 ಅನ್ನು ಬಿಡುಗಡೆ ಮಾಡಿದೆ.

DK Shivakumar: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಕೆಶಿ

ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ: ಡಿಕೆಶಿ

Greater Bengaluru Authority: ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್, ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳಗೇರಿ ಪ್ರದೇಶಗಳಿದ್ದು ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Bengaluru Rain: ಭಾರಿ ಮಳೆಗೆ ಬೆಂಗಳೂರು ತತ್ತರ; ರಸ್ತೆಯಲ್ಲೇ ಹರಿದ ನೀರು, ವಾಹನ ಸವಾರರ ಪರದಾಟ

ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ

ಬೆಂಗಳೂರಿನಲ್ಲಿ ರಾತ್ರಿಯಾಗಿತ್ತಿದ್ದಂತೆ ಮಳೆ ಆರಂಭವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪೋರೇಷನ್‌, ಲಾಲ್‌ಬಾಗ್, ರಿಚ್‌ಮಂಡ್‌ ಟೌನ್‌, ರಾಜರಾಜೇಶ್ವರಿ ನಗರ ಸೇರಿದಂತೆ ಪ್ರಮುಖ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.

Minister Eshwar Khandre: ಮೂರು ಎಕರೆಗಿಂತ ಒಳಗಿನ ಅರಣ್ಯ ಭೂ ಒತ್ತುವರಿದಾರರ ಹಿತ ರಕ್ಷಣೆಗೆ ಬದ್ಧ : ಸಚಿವ ಈಶ್ವರ ಖಂಡ್ರೆ

ಮೂರು ಎಕರೆಗಿಂತ ಒಳಗಿನ ಅರಣ್ಯ ಭೂ ಒತ್ತುವರಿದಾರರ ಹಿತ ರಕ್ಷಣೆಗೆ ಬದ್ಧ

ಉತ್ತರಕನ್ನಡ ಮತ್ತು ಮಲೆನಾಡಿನ ಕೆಲವು ಪ್ರದೇಶದಲ್ಲಿ ಪ್ರತಿಶತ 80ರಷ್ಟು ಅರಣ್ಯ ಭೂಮಿ ಇರುವು ದರಿಂದ ಆ ಭಾಗದ ನೆರೆಸಂತ್ರಸ್ತರ ಪುನರ್ವಸತಿ, ವಸತಿ ಮತ್ತು ಜೀವನೋಪಾಯಕ್ಕೆ ಅಲ್ಲಿನ ಬಡಜನರು ಅರಣ್ಯ ಭೂಮಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಸಮಸ್ಯೆ ಮತ್ತು ಅಭಿವ್ರದ್ಧಿ ಕೆಲಸಗಳಿಗೆ ಅರಣ್ಯ ಭೂಮಿಯ ಅವಶ್ಯಕತೆ ಇರುವುದು ಕೂಡ ಸರ್ಕಾರದ ಗಮನದಲ್ಲಿದೆ

ಈ ದೀಪಾವಳಿಗೆ MATTER "22ನೇ ಶತಮಾನದ ಸ್ಮಾರ್ಟ್ ಮಾಲೀಕತ್ವ ಯೋಜನೆಗಳ" ಅನಾವರಣ

ಈ ದೀಪಾವಳಿಗೆ, ಸವಾರಿ ಸ್ವಂತದ್ದಾಗಿಸಿ, ಪ್ರಯಾಣದಂತೆಯೇ ಪಾವತಿಸಿ

ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಪ್ರವರ್ತಕ ಮ್ಯಾಟರ್, ಈ ದೀಪಾವಳಿಯಲ್ಲಿ ತನ್ನ 22 ನೇ ಶತಮಾನದ ಸ್ಮಾರ್ಟ್ ಮಾಲೀಕತ್ವ ಯೋಜನೆಗಳನ್ನು ರಾಷ್ಟ್ರವ್ಯಾಪಿ ಬಿಡುಗಡೆ ಮಾಡುವುದಾಗಿ ಇಂದು ಘೋಷಿಸಿದೆ, ಇದು ಮಾಲೀಕತ್ವವನ್ನು ಎಂದಿಗಿಂತಲೂ ಸ್ಮಾರ್ಟ್, ಸರಳ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

Loading...