ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ: ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ

ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ

ಭಾರತದಲ್ಲಿ ಜಾಗತೀಕರಣ ನಂತರ ಕೈಗಾರಿಕೆಗಳು ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಕೈಗಾರಿಕೆ ನೀಡಿದೆ. ಉದ್ದಿಮೆಗಳನ್ನು ಪ್ರಾರಂಭಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಉದ್ದಿಮೆಗಳ ಆರಂಭವೆಷ್ಟು ಮುಖ್ಯವೋ ನಂತರ ಮಾರುಕಟ್ಟೆ ಕೌಶಲ್ಯವೂ ಅಷ್ಟೆ ಮುಖ್ಯವಾಗಿದ್ದು, ಈ ಕುರಿತು ಈ ಕಾರ್ಯಾಗಾರವು ಉದಯೋನ್ಮುಖ ಉದ್ದಿಮೆದಾರರಿಗೆ ಸಹಕಾರಿಯಾಗಿದೆ

Fire Tragedy: ಮಡಿಕೇರಿ ಶಾಲೆ ಅಗ್ನಿ ದುರಂತಕ್ಕೆ ಬಿಗ್‌ ಟ್ವಿಸ್ಟ್‌; ಅನುಮತಿ ಇಲ್ಲದೆ ವಸತಿ ವ್ಯವಸ್ಥೆ

ಮಡಿಕೇರಿ ವಸತಿ ಶಾಲೆಯ ಅಗ್ನಿ ದುರಂತಕ್ಕೆ ಬಿಗ್‌ ಟ್ವಿಸ್ಟ್‌

ಕೊಡಗು ಜಿಲ್ಲೆಯ ಮಡಿಕೇರಿಯ ವಸತಿ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ ನಡೆದು, 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆಗೆ ಪ್ರಮುಖ ಟ್ವಿಸ್ಟ್‌ ಸಿಕ್ಕಿದೆ. ಕಾಟಗೇರಿ ಗ್ರಾಮದಲ್ಲಿರುವ ಈ ವಸತಿ ಶಾಲೆಗೆ ಅನುಮತಿ ಪಡೆದಿರಲಿಲ್ಲ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

Chathushpatha Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼಚತುಷ್ಪಥʼ ಚಿತ್ರ

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼಚತುಷ್ಪಥʼ ಚಿತ್ರ

Chathushpatha Movie trailer: ಕೃಷ್ಣೋಜಿ ರಾವ್ ನಿರ್ದೇಶನದ ಹಾಗೂ ಮಿಲನ ನಾಗರಾಜ್, ಜಗನ್, ಕಿರಣ್ ರಾಜ್, ಶಿಲ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼಚತುಷ್ಪಥʼ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ವಿಭಿನ್ನ ಕಂಟೆಂಟ್‌ವುಳ್ಳ ಈ ಚಿತ್ರ ಟ್ರೇಲರ್‌ನಲ್ಲೇ ನೋಡುಗರ ಗಮನ ಸೆಳೆದಿದೆ.

Gudibande News: ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು: ವಕೀಲ ಉನ್ನತಿ ವಿಶ್ವನಾಥ್

ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು

ಇಂದು ರಕ್ತದ ಅವಶ್ಯಕತೆ ತುಂಬಾನೆ ಅಗತ್ಯವಾಗಿದೆ. ಪ್ರಪಂಚದಲ್ಲಿ ಉತ್ಪಾದಿಸಲು ಆಗದೇ ಇರುವಂತ ಹುದು ರಕ್ತ ಮಾತ್ರ. ಅನೇಕರಿಗೆ ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ, ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವೂ ಸಹ ಚುರುಕುಗೊಳ್ಳುತ್ತದೆ.

Sadguru Madhusudan Sai: ಮೊದಲೇ ರೋಗ ಲಕ್ಷಣ ಗುರುತಿಸಿ ಅಧ್ಯಯನ ಮಾಡಿದರೆ ರೋಗಿಗಳನ್ನು ಉಳಿಸಬಹುದು: ಸದ್ಗುರು ಶ್ರೀ ಮಧುಸೂದನ ಸಾಯಿ

ಮೊದಲೇ ರೋಗ ಲಕ್ಷಣ ಗುರುತಿಸಿ ಅಧ್ಯಯನ ಮಾಡಿದರೆ ರೋಗಿಗಳನ್ನು ಉಳಿಸಬಹುದು

ಜಗತ್ತಿನ ಹಲವು ಕಡೆಗಳಲ್ಲಿ ಮಕ್ಕಳು ಪ್ರೀತಿಯಿಂದ ವಂಚಿತರಾಗುವುದನ್ನು ನೋಡುತ್ತಿದ್ದೇವೆ. ಆರಂಭಿಕ ವರ್ಷಗಳಲ್ಲಿ ಅವರು ಅನುಭವಿಸಬೇಕಾದ ಕಾಳಜಿ ಮತ್ತು ಪ್ರೀತಿ ಸಿಗುತ್ತಿಲ್ಲ. ಒಂಟಿ ಪೋಷಕರಿರುವ ಅನೇಕ ಮಕ್ಕಳನ್ನು ನೋಡುತ್ತಿದ್ದೇವೆ. ಕೆಲವರಿಗೆ ತಾಯಿಯ ಪ್ರೀತಿ ಸಿಕ್ಕಿರುವುದಿಲ್ಲ. ಅವರನ್ನು ಅವರೇ ಜಯಿಸುವುದಕ್ಕೆ ಇಡೀ ಜೀವನ ಬೇಕಾಗುತ್ತದೆ.

Chikkaballapur News: ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದವರನ್ನು ಶಿಕ್ಷಿಸಲು ಎಸ್‌ಪಿಗೆ ಮನವಿ ಪತ್ರ

ಧಾರ್ಮಿಕ ಭಾವನೆಗಳಿಗೆ ಘಾಸಿ: ಶಿಕ್ಷಿಸಲು ಎಸ್‌ಪಿಗೆ ಮನವಿ ಪತ್ರ

ತಾಲೂಕಿನ ಶ್ರೀನಿವಾಸ ಸಾಗರ ಬಳಿ ಇರುವ ದೇವಿ ಗಂಗಮ್ಮ ವಿಗ್ರಹದ ಮೇಲೆ ಪ್ರವಾಸಕ್ಕೆ ಬಂದಿದ್ದ ಅನ್ಯ ಧರ್ಮೀಯ ಮಹಿಳೆಯರು ಕಾಲುಗಳನ್ನು ಇಟ್ಟು ಅನುಚಿತವಾಗಿ ವರ್ತನೆ ಮಾಡುತ್ತಿರುವ  ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯಾಗಿದ್ದು ಕ್ರಮವಹಿಸಬೇಕೆಂದು ಬಿಜೆಪಿ ಮುಖಂಡರು ಎಸ್ಪಿಗೆ ದೂರು ನೀಡ ಲಾಗಿದೆ.

Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1! ಕಾಂತಾರ, ಕೆಜಿಎಫ್‌ ದಾಖಲೆ ಉಡೀಸ್

ಕಾಂತಾರ, ಕೆಜಿಎಫ್‌ ಗಳಿಕೆ ದಾಖಲೆ ಮುರಿದ ಕಾಂತಾರ ಚಾಪ್ಟರ್‌ 1!

Rishab Shetty: ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 509 ಕೋಟಿ ಗಳಿಕೆ ಮಾಡಿದೆ. ಹಿಂದಿನ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ.

Viral Video: ಉಬರ್‌ ಆಟೋ ಚಾಲಕನಿಂದ ದೌರ್ಜನ್ಯ- ಬೆಂಗಳೂರಿನಲ್ಲಾದ ಕರಾಳ ಅನುಭವವನ್ನು ಹಂಚಿಕೊಂಡ ಮಹಿಳೆ

ನಮ್ಮ ದೇಶದಲ್ಲಿ ನಾವು ಸುರಕ್ಷಿತವಾಗಿಲ್ಲ ಎಂದ ಮಹಿಳೆ

Not Safe In Our Own Country: ತಾನು ಈಶಾನ್ಯ ಭಾರತದವಳಾಗಿರುವುದರಿಂದ ಉಬರ್ ಆಟೋ ಚಾಲಕನೊಬ್ಬ ತನ್ನ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಟೋ ಚಾಲಕ ತನಗೆ ಹೊಡೆಯಲು ಪ್ರಯತ್ನಿಸಿದ್ದಾನೆ ಎಂದು ಅವರು ದೂರಿದ್ದಾರೆ.

Chief Minister Siddaramaiah: 2005 ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು : ಮುಖ್ಯಮಂತ್ರಿ ಸಿದ್ದರಾಮಯ್ಯ

2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು

ಅರಣ್ಯ ಭೂಮಿಯಲ್ಲಿನ ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಯಡಿ ಮರುಸಮೀಕ್ಷೆ ನಡೆಸುವುದು ಸೇರಿದಂತೆ, ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ದಿಂದ ಜಿಲ್ಲೆಯ ಜನರಿಗೆ ಭೂಮಿಯ ಹಕ್ಕು ಕೊಡಿಸಬೇಕೆಂದು ನಿಯೋಗ ಮುಖ್ಯ ಮಂತ್ರಿ ಅವರನ್ನು ಒತ್ತಾಯಿಸಿತು.

ಪೂರ್ವ ಬೆಂಗಳೂರಿನ ವಸತಿ ಪ್ರದೇಶಕ್ಕೆ ಹೊಸ ಮಾನದಂಡ: ವಿಶೇಷತೆಗಳೊಂದಿಗೆ ‘ಮನ ಪ್ರಾಜೆಕ್ಟ್ಸ್’

ಪೂರ್ವ ಬೆಂಗಳೂರಿನ ವಸತಿ ಪ್ರದೇಶಕ್ಕೆ ಹೊಸ ಮಾನದಂಡ

ಬೆಂಗಳೂರಿನ ಅತಿವೇಗದಲ್ಲಿ ವಿಸ್ತರಣೆಗೊಳ್ಳುತ್ತಿರುವ ಭಾಗದಲ್ಲಿ ಹಸಿರು ಪ್ರದೇಶ, ಯೋಗಕ್ಷೇಮ ಸೌಲಭ್ಯ ಹಾಗೂ ಚಾಣಾಕ್ಷ್ಯ ವಿನ್ಯಾಸದೊಂದಿಗೆ ಮನ ವಿಸ್ತಾ ಸುಸ್ಥಿರ, ಸಮುದಾಯ ಕೇಂದ್ರಿತ ಜೀವಶೈಲಿಯತ್ತ ಬೆಳೆಯುತ್ತಿರುವ ನಗರ ನಿವಾಸ ಆಕಾಂಕ್ಷೆಗಳನ್ನು ಈ ಯೋಜನೆ ಪ್ರತಿಬಿಂಬಿಸು ತ್ತದೆ. ಹಲವು ವಿಶೇಷತೆಗಳೊಂದಿಗೆ ಬೆಂಗಳೂರಿನಲ್ಲಿ ಮನ ವಿಸ್ತಾ ನಿವಾಸಿಗಳ ಆಧುನಿಕ ಬೇಡಿಕೆಗಳನ್ನು ಪೂರೈಸಲಿದೆ.

ಎಸಿಎಮ್‌ಇ ಗ್ರೂಪ್‌ನ ಅಡಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ

ಎಸಿಎಮ್‌ಇ ಗ್ರೂಪ್‌ನ ಅಡಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ

ನವೀಕರಿಸಬಹುದಾದ ಉತ್ಪನ್ನ ಮತ್ತು ಪೂರಕ ಸಲಕರಣೆಗಳ ಮೌಲ್ಯ ಸರಪಳಿಯಲ್ಲಿ ಇರುವ ದೀರ್ಘಾವಧಿಯ ಯೋಜನೆಯ ಭಾಗವಾಗಿ ಉತ್ಪಾದನಾ ವ್ಯವಹಾರವನ್ನು ಹೆಚ್ಚಿಸುವುದಕ್ಕಾಗಿ ಕಂಪನಿಯು ಹೊಸ ಹೂಡಿಕೆಗಳನ್ನು ಸ್ಥಾಪಿಸುವುದರಿಂದ ಅವರು ಎಸಿಎಮ್‌ಇ ಯ ಮಹತ್ವಾಕಾಂಕ್ಷೆ ಯ ಬೆಳವಣಿಗೆ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಾರೆ.

Dharmasthala Case: ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಎಸ್‌ಐಟಿ, ಇಡಿ, ಐಟಿ ಇಲಾಖೆಗೆ ಹೈಕೋರ್ಟ್ ನೋಟಿಸ್

ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಎಸ್‌ಐಟಿ, ಇಡಿ, ಐಟಿಗೆ ಹೈಕೋರ್ಟ್ ನೋಟಿಸ್

High court: ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿಯೂ ಸೇರಿದಂತೆ ಈ ಹೋರಾಟದಲ್ಲಿ ತೊಡಗಸಿಕೊಂಡ ಪ್ರತಿಯೊಬ್ಬರೂ ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಎಸ್ಐಟಿಗೆ ಮನವಿ ಸಲ್ಲಿಸಿದ್ದರು.

Shocking News: ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ, ಪತಿಯ ಮೇಲೆ ದೂರು

ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ, ಪತಿಯ ಮೇಲೆ ದೂರು

Bengaluru: ತಾನು ಮತ್ತೊಂದು ಮದುವೆಯಾಗಿದ್ದು, ಡೈವೋರ್ಸ್ ಕೊಡುವಂತೆ ಪತ್ನಿಗೆ ಪತಿ ರಮೇಶ್​ ಬೆದರಿಕೆ ಹಾಕುತ್ತಿದ್ದ. ಇದರಿಂದಲೇ ನೊಂದು ತನ್ನ ಇಬ್ಬರು ಮಕ್ಕಳನ್ನು ಕೊಂದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Gold Rate Oct 10-2025: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate today: 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 170 ರೂ. ಇಳಿಕೆ ಕಂಡಿದ್ದು, 11,210 ರೂ. ಆಗಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 186 ರೂ. ಇಳಿಕೆ ಕಂಡು, 12,229 ರೂ ಆಗಿದೆ.

Self Harming: ಬೇರೊಬ್ಬಳ ಜೊತೆ ಗಂಡನ ಚಾಟಿಂಗ್, ನೊಂದು ನವವಿವಾಹಿತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಬೇರೊಬ್ಬಳ ಜೊತೆ ಗಂಡನ ಚಾಟಿಂಗ್, ನೊಂದು ನವವಿವಾಹಿತೆ ಆತ್ಮಹತ್ಯೆ

Chikkaballapura: ಗಂಡ ಆಕೆಯ ಜೊತೆ ಮಾತನಾಡುವುದು ಬಿಟ್ಟು ಯಾವಾಗಲೂ ಬೇರೆ ಯುವತಿಯ ಜೊತೆಯಲ್ಲಿ ಚಾಟಿಂಗ್- ಟಾಕಿಂಗ್ ಆಂತ ಕಾಲ ಕಳೆಯುತ್ತಿದ್ದ. ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗಿ ಜಗಳವೂ ಆಗಿದೆ. ಮನನೊಂದ ಜಯಶ್ರೀ ತನ್ನ ನೋವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Hasanamba Devi Temple: ಇಂದಿನಿಂದ ಸಾರ್ವಜನಿಕರಿಗೆ ಶ್ರೀ ಹಾಸನಾಂಬಾ ದೇವಿ ದಿವ್ಯ ದರ್ಶನ, ವಸ್ತ್ರ ಸಂಹಿತೆ ಕಡ್ಡಾಯ

ಇಂದಿನಿಂದ ಸಾರ್ವಜನಿಕರಿಗೆ ಶ್ರೀ ಹಾಸನಾಂಬಾ ದೇವಿ ದಿವ್ಯ ದರ್ಶನ

Hassan: ಈ ವರ್ಷ ಬರುವ ಸಾರ್ವಜನಿಕರಿಗೆ ಹೆಲಿ ಟೂರಿಸಂ ಕೂಡ ಆಯೋಜಿಸಲಾಗಿದೆ. ದೇವಿಯ ದರ್ಶನಕ್ಕೆ ಬರುವ ಜನರಿಗೆ ದರ್ಶನದ ಜೊತೆಗೆ ಹಾಸನದ ನೆನಪು ಶಾಶ್ವತವಾಗಿ ಉಳಿಯುವಂತಹ ಅನುಭವವನ್ನು ಸವಿದು ಹೋಗುವಂತೆ ಪ್ರತಿ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಎಲ್ಲವನ್ನು ಆಯೋಜಿಸಲಾಗಿದೆ.

Self Harming: ಖಾಸಗಿ ವಿಡಿಯೋ ಇಟ್ಟುಕೊಂಡು ಗೆಳೆಯರ ಬ್ಲ್ಯಾಕ್‌ಮೇಲ್‌, ಯುವಕನ ಆತ್ಮಹತ್ಯೆ

ಖಾಸಗಿ ವಿಡಿಯೋ ಇಟ್ಟುಕೊಂಡು ಗೆಳೆಯರ ಬ್ಲ್ಯಾಕ್‌ಮೇಲ್‌, ಯುವಕನ ಆತ್ಮಹತ್ಯೆ

Blackmail: ಮೃತ ಯುವಕನನ್ನು ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಪ್ರೀತಿಸಿದ ಯುವತಿ ಜತೆಗಿದ್ದ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಗೆಳೆಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Deepavali Shopping 2025: ಶುರುವಾಯ್ತು ದೀಪಾವಳಿಯ ಭರ್ಜರಿ ಶಾಪಿಂಗ್

ಶುರುವಾಯ್ತು ದೀಪಾವಳಿಯ ಶಾಪಿಂಗ್

Deepavali Shopping 2025: ದೀಪಾವಳಿ ಫೆಸ್ಟೀವ್ ಸೀಸನ್ ಶಾಪಿಂಗ್ ಈಗಾಗಲೇ ಶುರುವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ವಿನೂತನ ಡಿಸೈನರ್‌ವೇರ್ಸ್, ಆಭರಣಗಳು, ಗೃಹಾಲಂಕಾರದ ಸಾಮಗ್ರಿಗಳು, ಗೃಹಪಯೋಗಿ ವಸ್ತುಗಳು ಸೇರಿದಂತೆ ನಾನಾ ಬಗೆಯವು ಎಂಟ್ರಿ ನೀಡಿವೆ.‌ ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

Veerendra Pappi: ಮತ್ತೆ ಇಡಿ ದಾಳಿ, ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಲಾಕರ್‌ನಿಂದ 44 ಕಿಲೋ ಚಿನ್ನ ವಶ!

ಮತ್ತೆ ಇಡಿ ದಾಳಿ, ಶಾಸಕ ವೀರೇಂದ್ರ ಪಪ್ಪಿ ಲಾಕರ್‌ನಿಂದ 44 ಕಿಲೋ ಚಿನ್ನ ವಶ!

ED Raid: ಅಕ್ರಮ ಆನ್​​ಲೈನ್ ಗೇಮ್ ಕೇಸ್ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಹಲವೆಡೆ ಶೋಧ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬ್ಯಾಂಕ್​ನ 2 ಲಾಕರ್​ನಲ್ಲಿದ್ದ 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

Kambala: ಕಂಬಳ ಕ್ರೀಡೆಗೆ ರಾಜ್ಯದ ಅಧಿಕೃತ ಮಾನ್ಯತೆ, ಅಸೋಸಿಯೇಷನ್‌ ಸ್ಥಾಪನೆ

ಕಂಬಳ ಕ್ರೀಡೆಗೆ ರಾಜ್ಯದ ಅಧಿಕೃತ ಮಾನ್ಯತೆ, ಅಸೋಸಿಯೇಷನ್‌ ಸ್ಥಾಪನೆ

Dakshina kannada: ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮೂರು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ. ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅ.15ರಂದು ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್‌ನ ಬೈಲಾದ ಕರಡು ಪ್ರತಿಗೆ ಅನುಮೋದನೆ ಸಿಗಲಿದೆ.

Murder Case: ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಎಸಗಿದ ಪಾತಕಿಯ ಕಾಲಿಗೆ ಗುಂಡೇಟು

ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಎಸಗಿದ ಪಾತಕಿಯ ಕಾಲಿಗೆ ಗುಂಡೇಟು

Mysuru news: ಆರೋಪಿ ಕೃತ್ಯ ಎಸಗಿ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ. ಮೇಟಗಳ್ಳಿ ಬಳಿ ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ಕಾನ್ಸ್‌ಟೇಬಲ್ ವೆಂಕಟೇಶ್‌ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಸಿದ್ದಾನೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್‌ ಜೈಕೀರ್ತಿ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌2 ನಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆ ಪ್ರಾರಂಭ

ಟರ್ಮಿನಲ್‌2 ನಲ್ಲಿ ಮಿಟ್ಟಿ ಕೆಫೆಯ ಹೊಸ ಶಾಖೆ ಪ್ರಾರಂಭ

ವಿಶೇಷ ಚೇತನರಿಗೆ ಅವಕಾಶಗಳು ಸಿಗುತ್ತವೆಯಾದರೂ ಅತಿ ಕಡಿಮೆ. ಹೀಗಾಗಿ ವಿಶೇಷ ಚೇತನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಕೆಫೆ ಪ್ರಾರಂಭಿಸಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ತಯಾರಿಕರಿಂದ ಹಿಡಿದು, ಕ್ಲೀನಿಂಗ್‌, ಕ್ಯಾಶಿಯರ್‌ ಸಹ ವಿಶೇಷ ಚೇತನರೇ ಆಗಿರುತ್ತಾರೆ. ಈಗಾಗಲೇ ಟರ್ಮಿನಲ್‌ ೧ರಲ್ಲಿ ಮಿಟ್ಟಿ ಕೆಫೆ ತೆರೆದಿದ್ದು, ಸಾಕಷ್ಟು ವಿಶೇಷಚೇತನರು ಕೆಲಸ ಪಡೆದಿದ್ದಾರೆ.

Bangalore News: ಪದೇಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಬೆಂಗಳೂರು ದೇಶದಲ್ಲೇ ಮೊದಲು: ಸಮೀಕ್ಷಾ ವರದಿಯಲ್ಲಿ ಬಹಿರಂಗ

ಪದೇಪದೇ ಸಂಚಾರ ನಿಯಮ ಉಲ್ಲಂಘನೆಯಲ್ಲೂ ಬೆಂಗಳೂರು ದೇಶದಲ್ಲೇ ಮೊದಲು

ನಗರದಲ್ಲಿ 14.5 ಲಕ್ಷಕ್ಕೂ ಹೆಚ್ಚು ಸಂಚಾರ ತಪಾಸಣೆಗಳನ್ನು ನಡೆಸಲಾಗಿದ್ದು, ಸುಮಾರು ಶೇ. 61 ಮಂದಿ ಅಂದರೆ, ಪ್ರತಿ 10 ಜನರಲ್ಲಿ ಸುಮಾರು 6 ಮಂದಿ ಕನಿಷ್ಠ ಒಂದು ಸಂಚಾರ ದಂಡವನ್ನು ಹೊಂದಿರುವುದು ಕಂಡುಬಂದಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಂಡು ಬಂದಿದ್ದು, ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಸಂಬಂಧಿತ ದಂಡಗಳೇ ಕಂಡುಬಂದಿವೆ.

ಸಂಚಾರ ನಿರ್ವಹಣೆಗೆ (ಟ್ರಾಫಿಕ್ ಮ್ಯಾನೇಜ್ಮೆಂಟ್) ಇರುವೆಗಳ ಮಾರ್ಗದರ್ಶನ ಅಥವಾ ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಇರುವೆಗಳ ಸ್ವಭಾವ ಹಾಗೂ ವರ್ತನೆಯು ಕೆಲವೊಮ್ಮೆ ಮನುಷ್ಯರಿಗೆ ನಡವಳಿಕೆಯ ಪಾಠವನ್ನು ಹೇಳಿಕೊಡುತ್ತದೆ. ಅಂದಹಾಗೆ, ಆಹಾರ ಅರಸಿ ಹೊರಡುವ ಇರುವೆಗಳ ಸಂಚಾರಕ್ಕೆ ಅಥವಾ ಅವುಗಳ ಸುದೀರ್ಘ ಚಲನೆಗೆ ಅಡ್ಡಿಯಾಗಿರುವುದನ್ನು ನೀವೂ ಎಂದಾದರೂ ಕಂಡಿದ್ದೀರಾ. ಇರುವೆಗಳು ಒಂದರ ಹಿಂದೆ ಒಂದರಂತೆ ಬಹುದೂರ ಕ್ರಮಿಸುವ ಹಾಗೂ ನಮ್ಮಂತೆಯೇ (ಮನುಷ್ಯರಂತೆ) ದ್ವಿಮುಖ ಸಂಚಾರ ವನ್ನೂ ಅನುಸರಿಸುತ್ತವೆ.

Loading...