ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ
ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ. ಆದರೆ ಹಳ್ಳಿಗಳ ಉಳಿಸಿಕೊಳ್ಳುವ ಕಾರ್ಯವನ್ನು ಗ.ನಾ. ಕೋಮಾರರಂಥವರು ಇಂಥ ಮಹನೀಯರು ಸಂಘಟಕರಾಗಿ ಸಮಾಜ ಸೇವೆಯ ಮೂಲಕ ನಿರ್ವಹಿಸುತ್ತಿದ್ದು ನಿಜಕ್ಕೂ ಪ್ರಶಂಸನೀಯ ಅಭಿನಂದನಾರ್ಹ ಎಂದು ವಿಮರ್ಶಕ ಸಾಹಿತಿ ಶ್ತೀಧರ ಬಳಗಾರ ಹೇಳಿದರು