ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
DK Shivakumar: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್‌ ಮತ್ತೊಂದು ವಿವಾದ

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್‌ ಮತ್ತೊಂದು ವಿವಾದ

ಚಾಮುಂಡಿ ಬೆಟ್ಟಕ್ಕೆ (Chamundi hill) ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

Ganesh Chaturthi: ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

KR Market: ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.

Spoorthi Vani: ಈ ಜಗತ್ತಿನಲ್ಲಿ ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

Sadguru Sri Madhusudan Sai: ನೀವು ದೇವರಿಂದ ಏನನ್ನು ಪಡೆದುಕೊಳ್ಳುತ್ತೀರೋ, ಅದು ನಿಮ್ಮನ್ನೇ ಅವಲಂಬಿಸಿದೆಯೇ ಹೊರತು ದೇವರನ್ನು ಅವಲಂಬಿಸಿಲ್ಲ. ದೇವರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎನ್ನುವುದು ನೀವು ದೇವರ ಜೊತೆಗೆ ಯಾವ ರೀತಿ ವರ್ತಿಸುವಿರಿ ಎನ್ನುವುದನ್ನು ಅವಲಂಬಿಸಿದೆ. ಇದಕ್ಕೆ ಪ್ರಹ್ಲಾದನ ಕಥೆ ಉತ್ತಮ ಉದಾಹರಣೆಯಾಗಿದೆ. ಈ ಬಗ್ಗೆ ಆಧ್ಯಾತ್ಮಕ ಚಿಂತಕ ಸದ್ಗುರು ಶ್ರೀಮಧುಸೂದನ ಸಾಯಿ ಅವರ ಬರಹ ಇಲ್ಲಿದೆ.

Ganesh Chaturthi : ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಬುಧವಾರ ಗಣೇಶ ಹಬ್ಬ ಇರುವುದರಿಂದ ಪುರಸಭೆ ವ್ಯಾಪ್ತಿ ಸೇರಿದಂತೆ ತಾಲ್ಲೂಕು ವ್ಯಾಪ್ತಿ ಯಲ್ಲಿರುವ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲು ಯುವಕರ ಸಂಘಗಳು, ಸಂಘ-ಸAಸ್ಥೆಯವರು ನಿಗದಿತ ಸ್ಥಳಗಳಲ್ಲಿ ಚಪ್ಪರ ಹಾಕುವುದು, ಗಣಪತಿ ಮೂರ್ತಿ ಖರೀದಿ ಹಾಗೂ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Gudibande news: ಕೃಷಿ ವಿದ್ಯಾರ್ಥಿಗಳಿಂದ ಜಾನುವಾರು ಆರೋಗ್ಯ ಶಿಬಿರ ಆಯೋಜನೆ

ಕೃಷಿ ವಿದ್ಯಾರ್ಥಿಗಳಿಂದ ಜಾನುವಾರು ಆರೋಗ್ಯ ಶಿಬಿರ ಆಯೋಜನೆ

ಈ ಭಾಗದಲ್ಲಿ ಹೈನುಗಾರಿಕೆ ಹಲವರ ಜೀವನ ಹಸನುಗೊಳಿಸಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಸಹಕಾರಿಯಾದ ಜಾನುವಾರುಗಳನ್ನು ತಾವುಗಳೂ ಸಹ ಸರಿಯಾಗಿ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ರಾಸುಗಳನ್ನು ಚಿಕಿತ್ಸೆ ಕೊಡಿಸುತ್ತಿರಬೇಕು. ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಬೇಕು. ರಾಸುಗಳಿಗೆ ಏನಾದರೂ ರೋಗ ರುಜಿನೆಗಳು ಕಂಡು ಬಂದರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು

MP Dr K Sudhakar: ಜಿ-ಕ್ಯಾಪ್ 2025 ಸಮಾವೇಶದಲ್ಲಿ ಭೂ ಪುನಃಸ್ಥಾಪನೆಯಲ್ಲಿ ಭಾರತದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಸಂಸದ ಡಾ.ಕೆ.ಸುಧಾಕರ್

ಭಾರತದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಸಂಸದ ಡಾ.ಕೆ.ಸುಧಾಕರ್

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಭೂ ಪುನಃಸ್ಥಾಪನೆ ಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ, ಬಾನ್ ಚಾಲೆಂಜ್ ಮತ್ತು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ಗುರಿಗಳೊಂದಿಗೆ ತನ್ನ ಪ್ರಯತ್ನಗಳನ್ನು ಜೋಡಿಸಿದೆ.

ಟಿವಿಎಸ್ ಮೋಟಾರ್ ಕಂಪನಿಯಿಂದ ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಲೈನ್-ಅಪ್ ವಿಸ್ತರಣೆ

ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಲೈನ್-ಅಪ್ ವಿಸ್ತರಣೆ

ಈ ನವೀಕೃತ ಆವೃತ್ತಿಯು ಪೌರಾಣಿಕ ಮಾರ್ವೆಲ್ ಪಾತ್ರಗಳಾದ ಡೆಡ್‌ಪೂಲ್ ಮತ್ತು ವೊಲ್ವೆರಿನ್‌ ನಿಂದ ಪ್ರೇರಿತವಾದ ಡೈನಾಮಿಕ್ ಹೊಸ ಡೆಕಲ್‌ಗಳನ್ನು ಪ್ರದರ್ಶಿಸುತ್ತದೆ, ಇದು 125 ಸಿಸಿ ವಿಭಾಗದಲ್ಲಿ ಮೋಟಾರ್‌ ಸೈಕಲ್‌ನ ವಿಶಿಷ್ಟ ಗುರುತನ್ನು ಬಲಪಡಿಸುತ್ತದೆ. ಹೊಸ ಟಿವಿಎಸ್ ರೈಡರ್ ಎಸ್‌ಎಸ್‌ಇ ಶಕ್ತಿಶಾಲಿ 3-ವಾಲ್ವ್ ಎಂಜಿನ್, 6,000 ಆರ್‌ಪಿಎಂನಲ್ಲಿ 11.75 ಎನ್‌ಎಂ ಟಾರ್ಕ್ ಮತ್ತು ತಂತ್ರಜ್ಞಾನ ಆಧಾರಿತ ವೈಶಿಷ್ಟ್ಯಗಳ ಸೂಟ್‌ನೊಂದಿಗೆ ವೇಗ ಮತ್ತು ಉದ್ದೇಶದೊಂದಿಗೆ ಬರುತ್ತದೆ.

ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಸಜ್ಜಾದ ಮಹೀಂದ್ರಾ: ಅತ್ಯಾಧುನಿಕ ಟ್ರಕ್ ಮತ್ತು ಬಸ್ ಡೀಲರ್ ಶಿಪ್ ಗೆ ನಾರ್ತ್ ಸ್ಟಾರ್ ಜೊತೆ ಒಪ್ಪಂದ

ಅತ್ಯಾಧುನಿಕ ಟ್ರಕ್ ಮತ್ತು ಬಸ್ ಡೀಲರ್ ಶಿಪ್ ಜೊತೆ ನಾರ್ತ್ ಸ್ಟಾರ್ ಒಪ್ಪಂದ

ಬೆಂಗಳೂರಿಂದ ನಾರ್ತ್ ಸ್ಟಾರ್ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ (M/S NorthStar Motars Pvt.Ltd) ಜತೆಗೆ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ 84 ನೇ ಡೀಲರ್ ಶಿಪ್ಗೆ ಒಪ್ಪಂದ ಮಾಡಿಕೊಂಡಿದೆ. ಇದು 34000 ಚದರ ಅಡಿ ವಿಸ್ತೀರ್ಣದಲ್ಲಿ 9 ವಾಹನ ಸೇವಾ ಬೇ ಹೊಂದಿದ್ದು, ಗ್ರಾಹಕರಿಗೆ ಪರಿಣಾಮಕಾರಿ ಸೇವೆ ಒದಗಿಸಲಿದೆ.

ಎಸ್ ಬಿಐ ಕಾರ್ಡ್ ಮತ್ತು ಫ್ಲಿಪ್ ಕಾರ್ಟ್ ನಿಂದ ಮಹತ್ವಪೂರ್ಣ ಸಹಭಾಗಿತ್ವ: ಫ್ಲಿಪ್ ಕಾರ್ಟ್ ಎಸ್ ಬಿಐ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ

ಫ್ಲಿಪ್ ಕಾರ್ಟ್ ಎಸ್ ಬಿಐ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ

ಫ್ಲಿಪ್ ಕಾರ್ಟ್ ಎಸ್ ಬಿಐ ಕಾರ್ಡ್ ಅನ್ನು ಕ್ಯಾಶ್ ಬ್ಯಾಕ್ ಪ್ರಯೋಜನಗಳೊಂದಿಗೆ ಅತ್ಯಂತ ಎಚ್ಚರಿಕೆ ಯಿಂದ ವಿನ್ಯಾಸಗೊಳಿಸಲಾಗಿದ್ದು, ವಿವೇಚನಾಶೀಲ ಗ್ರಾಹಕರಿಗೆ ಅವರ ಹೆಚ್ಚಿನ ಖರೀದಿಗಳಲ್ಲಿ ಪ್ರತಿಫಲದಾಯಕ ಶಾಪಿಂಗ್ ಅನುಭವವನ್ನು ನೀಡುತ್ತದೆ. ಈ ಬಿಡುಗಡೆಯು ಎಸ್ ಬಿಐ ಕಾರ್ಡ್ ಮತ್ತು ಫ್ಲಿಪ್ ಕಾರ್ಟ್ ನ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಕೋಲಾರ್ ಓಪನ್ ಪವರ್ಡ್ ಬೈ ಝಿಯಾನ್ ಹಿಲ್ಸ್ ಪ್ರಾರಂಭ

ಕೋಲಾರ್ ಓಪನ್ ಪವರ್ಡ್ ಬೈ ಝಿಯಾನ್ ಹಿಲ್ಸ್ ಪ್ರಾರಂಭ

ದಿ ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಮತ್ತು ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಇಂದು ಕೋಲಾರ್ ಓಪನ್ 2025 ಪವರ್ಡ್ ಬೈ ಝಿಯಾನ್ ಹಿಲ್ಸ್ ಅನ್ನು ಜಂಟಿಯಾಗಿ ಪ್ರಕಟಿಸಿದ್ದು ಇದು ಕೋಲಾರದ ಭವ್ಯವಾದ ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ಮಂಗಳವಾರ ಆರಂಭ ವಾಗಿದ್ದು, 29ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಒಟ್ಟು ಬಹುಮಾನ ಒಂದು ಕೋಟಿ ರೂ. ಇದೆ.

ಭಾರತದಲ್ಲಿ ಇವಿ ಅಳವಡಿಕೆ ತ್ವರಿತಗೊಳಿಸಲು ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರಮುಖ ಎನ್‌ಬಿಎಫ್‌ಸಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಯಾದ ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ (ಐಎಸ್‌ಎಫ್‌ಎಲ್) ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

ಸಣ್ಣ-ಬ್ಯಾಚ್ ತಿಂಡಿಗಳು ಮತ್ತು ಪಾನೀಯಗಳ ತ್ವರಿತ-ವಾಣಿಜ್ಯ ಶ್ರೇಣಿ ಪ್ರಾರಂಭಿಸಿದ Noice

ತಿಂಡಿಗಳು ಮತ್ತು ಪಾನೀಯಗಳ ತ್ವರಿತ-ವಾಣಿಜ್ಯ ಶ್ರೇಣಿ ಪ್ರಾರಂಭಿಸಿದ Noice

ದಿನನಿತ್ಯದ ಆಹಾರ ಪದಾರ್ಥಗಳಿಂದ ಹಿಡಿದು ಭೋಗದಾಯಕ ತಿಂಡಿಗಳವರೆಗೆ, Noice ನ ಪೋರ್ಟ್‌ಫೋಲಿಯೊವು ಹೊಸದಾಗಿ ಬೇಯಿಸಿದ ಬ್ರೆಡ್‌ಗಳು, ಕುಕೀಸ್ ಮತ್ತು ಕೇಕ್‌ಗಳು, ತಾಜಾ ಬ್ಯಾಟರ್‌ಗಳು, ಮನೆ ಶೈಲಿಯ ಡೈರಿ ವಸ್ತುಗಳು, ಜ್ಯೂಸ್‌ಗಳು ಮತ್ತು ಸೋಡಾಗಳು ಮತ್ತು ಸಾಂಪ್ರ ದಾಯಿಕ ತಿಂಡಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವರ್ಗಗಳನ್ನು ವ್ಯಾಪಿಸಿದೆ.

ಹೀರೋ ಅಪ್ಪಂದಿರ ಸಂಖ್ಯೆಯಲ್ಲಿ ಹೆಚ್ಚಳ: 62% ರಷ್ಟು ಭಾರತೀಯ ಅಪ್ಪಂದಿರು ಕುಟುಂಬದ ಆರ್ಥಿಕ ಹೊಣೆಗಾರಿಕೆ ನಿಭಾಯಿಸುತ್ತಾರೆ — PNB ಮೆಟ್‌ಲೈಫ್ ಸಮೀಕ್ಷೆ

62% ರಷ್ಟು ಭಾರತೀಯ ಅಪ್ಪಂದಿರು ಕುಟುಂಬವನ್ನು ಆರ್ಥಿಕವಾಗಿ ನಿಭಾಯಿಸುತ್ತಾರೆ

ಅಪ್ಪಂದಿರ ದಿನದಂದು ಪ್ರಾರಂಭವಾದ ಮತ್ತು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭಾರತ ದಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಅಪ್ಪಂದಿರನ್ನು ಅವರ ಆರ್ಥಿಕ ವರ್ತನೆಗಳ ಆಧಾರದ ಮೇಲೆ ತಮ್ಮ 'ಅಪ್ಪಂದಿರ ಪ್ರಕಾರ' ವನ್ನು ಗುರುತಿಸುವಲ್ಲಿ ತೊಡಗಿಸಿ ಕೊಂಡಿದ್ದು, ಅವರನ್ನು ಮೂರು ವಿಭಿನ್ನ ವ್ಯಕ್ತಿಗಳಾಗಿ ವರ್ಗೀಕರಿಸಿತು.

ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ 'ಸಾರ್ಕೋಮಾ ಸ್ಟ್ರಾಂಗ್ 5 ಕೆ ವಾಕಥಾನ್ -ಸೀಸನ್ 2' ಆಯೋಜನೆ

'ಸಾರ್ಕೋಮಾ ಸ್ಟ್ರಾಂಗ್ 5 ಕೆ ವಾಕಥಾನ್ - ಸೀಸನ್ 2' ಆಯೋಜನೆ

ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, "ಮೊದಲ ಬಾರಿಗೆ ಸರಿಯಾದ ಹೆಜ್ಜೆ" ಎಂಬ ಥೀಮ್‌ನಡಿ ಯಲ್ಲಿ ಇಂದು ಎರಡನೇ ಆವೃತ್ತಿಯ ಸರ್ಕೋಮಾ ಸ್ಟ್ರಾಂಗ್ 5 ಕೆ ವಾಕಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಉಪಕ್ರಮವು ಅಪರೂಪದ ಮತ್ತು ಹೆಚ್ಚಾಗಿ ರೋಗ ನಿರ್ಣಯ ಮಾಡದ ಮೂಳೆ ಮತ್ತು ಮೃದು ಅಂಗಾಂಶ ಕ್ಯಾನ್ಸರ್ ಆಗಿರುವ ಸಾರ್ಕೋಮಾದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ - ಆರಂಭಿಕ ಪತ್ತೆಗಾಗಿ ಪೂರ್ವಭಾವಿ ಆರೋಗ್ಯ ತಪಾಸಣೆಗಳನ್ನು ಪ್ರೋತ್ಸಾಹಿಸುತ್ತದೆ.

DK Shivakumar: ಬಿಜೆಪಿ – ಜೆಡಿಎಸ್‌ನಿಂದ ಪ್ರೀತಿ ನಿರೀಕ್ಷೆ ಅಸಾಧ್ಯ ಎಂದ ಡಿ.ಕೆ. ಶಿವಕುಮಾರ್‌

ಬಿಜೆಪಿ – ಜೆಡಿಎಸ್‌ನಿಂದ ಪ್ರೀತಿ ನಿರೀಕ್ಷೆ ಅಸಾಧ್ಯ ಎಂದ ಡಿಕೆಶಿ

DK Shivakumar: ಆರ್‌ಎಸ್‌ಎಸ್ ಗೀತೆ ಕ್ಷಮೆ ವಿಚಾರವಾಗಿ ಜೆಡಿಎಸ್- ಬಿಜೆಪಿ ಟೀಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ʼಅವರುಗಳು ಇರುವುದು ನನ್ನ ಪ್ರೀತಿ ಮಾಡಲೇ? ಅವರುಗಳು ಇರುವುದೇ ನನ್ನ ಟೀಕೆ ಮಾಡಲು. ಅವರಿಂದ ಪ್ರೀತಿ ನಿರೀಕ್ಷೆ ಮಾಡಲು ಸಾಧ್ಯವೇ? ನಾನು ಅವರಿಂದ ನಿರೀಕ್ಷೆ ಮಾಡುವುದು ಕೇವಲ ದ್ವೇಷ ಮಾತ್ರʼ ಎಂದು ಹೇಳಿದ್ದಾರೆ.

Pralhad Joshi: ಮಳೆಹಾನಿಗೀಡಾದ 100 ಶಾಲಾ ಕಟ್ಟಡಗಳ ಮರುನಿರ್ಮಾಣಕ್ಕೆ ಕ್ರಮ: ಪ್ರಲ್ಹಾದ್‌ ಜೋಶಿ

ಮಳೆಹಾನಿಗೀಡಾದ 100 ಶಾಲಾ ಕಟ್ಟಡಗಳ ಮರುನಿರ್ಮಾಣಕ್ಕೆ ಕ್ರಮ: ಜೋಶಿ

Pralhad Joshi: ಸಿಎಸ್‌ಆರ್‌ ಯೋಜನೆಯಡಿ ಶಾಲಾ ಕಟ್ಟಡಗಳ ಮರು ನಿರ್ಮಾಣಕ್ಕೆ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವಿದ್ದು, 100 ಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತದೆ. ಇನ್ನುಳಿದ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಕೂಡಲೇ ಅನುದಾನ ಒದಗಿಸಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

Viral News: ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ; ದಾವಣಗೆರೆಯಲ್ಲಿ ನಡೆಯಿತು ವಿಚಿತ್ರ ಘಟನೆ

ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ

ಪ್ರಕೃತಿಯಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಅದೇ ರೀತಿ ದಾವಣಗೆರೆಯಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಸಾಮಾನ್ಯವಾಗಿ ಕೋಳಿಗಳು ಬಿಳಿ ಬಣ್ಣದ ಮೊಟ್ಟೆ ಇಡುತ್ತವೆ. ಆದರೆ ಇಲ್ಲಿ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆಯಿಟ್ಟಿದ್ದು ಅಚ್ಚರಿ ಮೂಡಿಸಿದೆ.

Swarna Gowri Vratha 2025: ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು? -ಸದ್ಗುರು ಶ್ರೀ ಮಧುಸೂದನ ಸಾಯಿ ಉಪನ್ಯಾಸ

ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?

Sadguru Sri Madhusudan Sai: ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದಲ್ಲಿ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಸಾವಿರಾರು ಮಂದಿ ಗೌರಿ ಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. 'ಒಂದು ಜಗತ್ತು ಒಂದು ಕುಟುಂಬ' ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರರೂಪ ಇಲ್ಲಿದೆ.

Actor Ramesh Aravind: ರಮೇಶ್ ಅರವಿಂದ್ ಡೇ; ಅಮೆರಿಕದ ಟೆಕ್ಸಾಸ್‌ನಲ್ಲಿ ಕನ್ನಡದ ನಟನಿಗೆ ವಿಶೇಷ ಗೌರವ

ರಮೇಶ್ ಅರವಿಂದ್ ಡೇ; ಟೆಕ್ಸಾಸ್‌ನಲ್ಲಿ ಕನ್ನಡದ ನಟನಿಗೆ ವಿಶೇಷ ಗೌರವ

Dr Ramesh Aravind Day: ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಅವರನ್ನು, ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲಿ ವಿಶೇಷವಾಗಿ ಗೌರವಿಸಲಾಗಿದೆ.

Girish Mattannavar: ರೌಡಿಶೀಟರ್‌ನ ಮಾನವ ಹಕ್ಕು ಅಧಿಕಾರಿ ಎಂದಿದ್ದ ಗಿರೀಶ್‌ ಮಟ್ಟಣ್ಣನವರ್‌ಗೆ ಸಂಕಷ್ಟ; ದೂರು ದಾಖಲು

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

Girish Mattannavar: ಅಪರಾಧ ಹಿನ್ನೆಲೆಯ ವ್ಯಕ್ತಿಯನ್ನು ಮಾನವ ಹಕ್ಕು ಅಧಿಕಾರಿಯಾಗಿ ಪರಿಚಯಿಸುವುದು ಸೂಕ್ತವಲ್ಲ. ಈ ರೀತಿಯ ತಪ್ಪು ಪರಿಚಯವು ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕವನ್ನು ತರುತ್ತದೆ. ಈ ಕೃತ್ಯ ಮಾಡಿದ ಗಿರೀಶ್ ಮಟ್ಟೆಣ್ಣನವರ ವಿರುದ್ಧ ತುರ್ತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

Mysuru Dasara 2025: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದ ಡಿ.ಕೆ. ಶಿವಕುಮಾರ್‌!

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದ ಡಿ.ಕೆ. ಶಿವಕುಮಾರ್‌!

DK Shivakumar: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ‌ನಾಯಕರ ವಿರೋಧದ ಬಗ್ಗೆ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮದು ಜಾತ್ಯತೀತ ರಾಷ್ಟ್ರ. ನಮ್ಮ ಸಂವಿಧಾನದ ಮೂಲಕ ಎಲ್ಲರಿಗೂ ಅವಕಾಶ, ಸ್ವಾತಂತ್ರ್ಯ ಕಲ್ಪಿಸಲಾಗಿದೆ.‌ ಎಲ್ಲರಿಗೂ ಸಂವಿಧಾನದ ರಕ್ಷಣೆಯಿದೆ. ಎಲ್ಲರಿಗೂ ಅವರವರ ನಂಬಿಕೆ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Karnataka Legislative Council: ವಿಧಾನ ಪರಿಷತ್‌ಗೆ ನಾಮ ನಿರ್ದೇಶನ; ರಮೇಶ್ ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ಹೆಸರು ಫೈನಲ್‌

ವಿಧಾನ ಪರಿಷತ್‌ಗೆ ರಮೇಶ್ ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ಹೆಸರು ಫೈನಲ್‌

Karnataka Legislative Council: ಈ ಹಿಂದಿನ ಪಟ್ಟಿಯಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಡಿ.ಜಿ.ಸಾಗರ್ ಹೆಸರಿತ್ತು. ಆದರೆ, ಇದಕ್ಕೆ ರಾಜ್ಯ ಕಾಂಗ್ರೆಸ್​​ನ ಕೆಲ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಇಬ್ಬರನ್ನು ಪಟ್ಟಿಯಿಂದ ಹೈಕಮಾಂಡ್ ಕೈಬಿಟ್ಟಿದೆ. ಇದೀಗ ಪರಿಷ್ಕೃತ ನಾಲ್ವರು ಅಭ್ಯರ್ಥಿಗಳ ನಾಮನಿರ್ದೇಶನ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಸರ್ಕಾರ ಆದೇಶ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷ, ಡಿಸಿಎಂ ಡಿಕೆಶಿ ಉಪಾಧ್ಯಕ್ಷ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಾಧಿಕಾರದ ಅಧ್ಯಕ್ಷರಾಗಿ ಸಿಎಂ ಸಿದ್ಧರಾಮಯ್ಯ, ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ನೇಮಕ ಮಾಡಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

V Sunil Kumar: ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕಿರಲಿಲ್ಲ- ವಿ.ಸುನೀಲ್‍ ಕುಮಾರ್

ಒತ್ತಡ ಬಿತ್ತೆಂಬ ಕಾರಣಕ್ಕೆ ಡಿಕೆಶಿ ಕ್ಷಮೆ ಕೇಳಿದ್ದಾರೆ- ಸುನೀಲ್‍ ಕುಮಾರ್

V Sunil Kumar: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕಿತ್ತು. ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದುದಕ್ಕೆ ಕ್ಷಮೆ ಕೇಳಬೇಕಿತ್ತು. ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಬೇಕಿರಲಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

Loading...