ಗೋಜಲು ಗೋಜಲಾದ ಶಿಡ್ಲಘಟ್ಟ ಕೈಗಾರಿಕಾ ಪ್ರದೇಶ ಸ್ಥಾಪನೆ
ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಕಳೆದ 21 ತಿಂಗಳಿಂದ ಯಾವುದೇ ಕಾರಣಕ್ಕೂ ಜಂಗಮಕೋಟೆ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಭೂಮಿ ಕೊಡುವು ದಿಲ್ಲ. ಇದೆಲ್ಲಾ ಫಲವತ್ತಾದ ಕೃಷಿ ಭೂಮಿ, ಚನ್ನರಾಯಪಟ್ಟಣಕ್ಕೆ ಒಂದು ನ್ಯಾಯ, ಶಿಡ್ಲಘಟ್ಟಕ್ಕೆ ಮತ್ತೊಂದು ನ್ಯಾಯವಾ? ಎಂದು ಪಟ್ಟು ಹಿಡಿದಿದೆ.