ಜೋಳ ಬೆಳೆದ ರೈತರಿಗೆ ವಂಚನೆಯಾದರೆ ಹೋರಾಟ ಖಚಿತ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ ದೌರ್ಜನ್ಯ ಮೇರೆ ಮೀರುತ್ತದೆ. ಜೋಳ ಬೆಳೆದ ರೈತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅನ್ಯಾಯವೇ ಇದಕ್ಕೆ ಸಾಕ್ಷಿ. ಶಿಡ್ಲಘಟ್ಟದಲ್ಲಿ ಶೇಕಡ 90 ಭಾಗ ರೈತರು ತಾವು ಬೆಳೆದ ರೇಷ್ಮೆಯನ್ನು ಇಲ್ಲಿನ ಮುಸ್ಲಿಮರಿಗೆ ಮಾಡುತ್ತಾರೆ ಎಂದು ಕೂಡ ಇಲ್ಲಿ ರೈತರ ಮೇಲೆ ಮುಸ್ಲಿಂ ಜನಾಂಗದಿಂದ ದೌರ್ಜನ್ಯವಾಗಲಿ ಅನ್ಯಾಯವಾಗಲಿ ನಡೆದಿಲ್ಲ ಎಂದರು
 
             
         
         
         
         
         
         
         
         
         
         
         
         
         
         
         
         
         
         
         
         
         
         
        