ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Actress Ramya: ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ ಪ್ರಕರಣ: 380 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ ಪ್ರಕರಣ: 380 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Actor Darshan: ಆರೋಪಿಗಳ ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ ಸ್ಕ್ರೀನ್ ಶಾಟ್‌, ವಿಡಿಯೋ ಶೇರ್ ಆಗಿರುವ ಲಿಂಕ್‌ಗಳು, ದೂರುದಾರೆ ರಮ್ಯಾ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.

Gold Rate Oct 09-2025:ಚಿನ್ನದ ದರದಲ್ಲಿ ಏರಿಕೆ; ಸ್ವರ್ಣಪ್ರಿಯರಿಗೆ ಮತ್ತೆ ನಿರಾಸೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate: 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆ ಕಂಡಿದ್ದು, 11,380 ರೂ. ಆಗಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 22 ರೂ. ಏರಿಕೆ ಕಂಡು, 12,415 ರೂ ಆಗಿದೆ.

Hasanamba Devi Temple: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲ ತೆರೆಯಲು ಕ್ಷಣಗಣನೆ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲ ತೆರೆಯಲು ಕ್ಷಣಗಣನೆ

Hassan News: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುವುದು.

‌Bigg Boss Kannada 12: ಬಿಗ್‌ ಬಾಸ್‌ ಶೂಟಿಂಗ್‌ ಮತ್ತೆ ಆರಂಭ, ಹೊಸ ಪ್ರೊಮೊ ರಿಲೀಸ್

ಬಿಗ್‌ ಬಾಸ್‌ ಶೂಟಿಂಗ್‌ ಮತ್ತೆ ಆರಂಭ, ಹೊಸ ಪ್ರೊಮೊ ರಿಲೀಸ್

Jollywood: ಬಿಗ್ ಬಾಸ್ ಮನೆಗೆ ಸಂಪರ್ಕ ಕಲ್ಪಿಸುವ ಜಾಲಿವುಡ್‌ನ ಗೇಟ್ ಸಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸಮ್ಮುಖದಲ್ಲಿ ಓಪನ್ ಮಾಡಲಾಗಿದೆ. ಬಿಗ್ ಬಾಸ್ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ, ಬಿಗ್‌ ಬಾಸ್‌ನ ಹೊಸ ಪ್ರೋಮೋ ರಿಲೀಸ್ ಮಾಡಿದೆ.

Fire Tragedy: ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ, 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ

ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ, 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ

Coorg News: ವಸತಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಮೃತಪಟ್ಟಿದ್ದಾನೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

Star Fashion 2025: ಸಮಂತಾ ಡಿಸೈನರ್‌ ಕುರ್ತಾದಲ್ಲಿ ನಟ ಕಾರ್ತಿಕ್‌ ಜಯರಾಮ್‌ ಸಖತ್‌ ಲುಕ್‌

ಸಮಂತಾ ಡಿಸೈನರ್‌ ಕುರ್ತಾದಲ್ಲಿ ನಟ ಕಾರ್ತಿಕ್‌ ಜಯರಾಮ್‌ ಸಖತ್‌ ಲುಕ್‌

Star Fashion 2025: ಅಪರ್ಣಾ ಸಮಂತಾ ಡಿಸೈನ್‌ನ ಫೆಸ್ಟೀವ್‌ ಸೀಸನ್‌ಗೆ ಬಿಡುಗಡೆಗೊಂಡ ಹ್ಯಾಂಡ್‌ ಎಂಬ್ರಾಯ್ಡರಿ ವೈಟ್ ಕುರ್ತಾದಲ್ಲಿ ನಟ ಹಾಗೂ ಮಾಡೆಲ್‌ ಕಾರ್ತಿಕ್‌ ಜಯರಾಂ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ಖುದ್ದು ಡಿಸೈನರ್‌ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.

Murder Case: ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತ್ನಿಯ ಕೊಂದು ಮಂಚದೊಳಗಿಟ್ಟು ಪತಿ ಪರಾರಿ

ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತ್ನಿಯ ಕೊಂದು ಮಂಚದೊಳಗಿಟ್ಟು ಪತಿ ಪರಾರಿ

Belagavi news: ನಾಲ್ಕು ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರ ಮದುವೆ ಆಗಿತ್ತು. ಮೂರು ದಿನದ ಹಿಂದೆ ಸಾಕ್ಷಿ ಕಂಬಾರಳನ್ನು ಕೊಂದು ಮಂಚದೊಳಗೆ ಶವ ಬಚ್ಚಿಟ್ಟು ಮೊಬೈಲ್ ಸ್ವಿಚ್​​ಆಫ್ ಮಾಡಿಕೊಂಡು ಆಕಾಶ್ ಪರಾರಿ ಆಗಿದ್ದಾನೆ. ಇತ್ತ ಊರಿಗೆ ಹೋಗಿದ್ದ ಅತ್ತೆ ಮನೆಗೆ ಹಿಂದಿರುಗಿದಾಗ ಹತ್ಯೆ ಬೆಳಕಿಗೆ ಬಂದಿದೆ.

Bigg Boss Kannada 12: ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ, ಜಾಲಿವುಡ್‌ ಬೀಗಮುದ್ರೆ ಓಪನ್‌, ಥ್ಯಾಂಕ್ಸ್‌ ಹೇಳಿದ ಕಿಚ್ಚ

ಡಿಕೆಶಿ ಮಧ್ಯಸ್ಥಿಕೆ, ಜಾಲಿವುಡ್‌ ಲಾಕ್ ಓಪನ್‌, ‌ಥ್ಯಾಂಕ್ಸ್‌ ಹೇಳಿದ ಕಿಚ್ಚ

DK Shivakumar: 'ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಅವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ' ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿಗಳಿಗೆ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

5 ಸಾವಿರ ಹೊಸ್ತಿಲಲ್ಲಿ ʼಥಟ್‌ ಅಂತ ಹೇಳಿʼ

5 ಸಾವಿರ ಹೊಸ್ತಿಲಲ್ಲಿ ʼಥಟ್‌ ಅಂತ ಹೇಳಿʼ

ಹೊಸ ಮೈಲಿಗಲ್ಲಿನ ಸಂಚಿಕೆಯನ್ನು 11ರಂದು ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಕೇಂದ್ರದಲ್ಲಿ ಚಿತ್ರೀಕರಣವಾಗಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಥ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

Self Harming: ವಿಪಕ್ಷ ನಾಯಕ ಆರ್.‌ ಅಶೋಕ್‌ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ

ವಿಪಕ್ಷ ನಾಯಕ ಆರ್.‌ ಅಶೋಕ್‌ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ

Bengaluru: ಶರಣಗೌಡ ಪೊಲೀಸ್ ಬೆಂಗಾವಲು ವಾಹನ ಚಾಲಕರಾಗಿದ್ದು, ಕಳೆದ ಐದು ವರ್ಷಗಳಿಂದ ಅಶೋಕ್ ಅವರ ಬೆಂಗಾವಲು ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಆರ್ ಅಶೋಕ್ ಸಹ ವಿಕ್ಟೋರಿಯಾ ಆಸ್ಪತ್ರೆಯತ್ತ ದೌಡಾಯಿಸಿದ್ದು, ಪೊಲೀಸ್ ತನಿಖೆಯಲ್ಲಿ ಶರಣಗೌಡ ಆತ್ಮಹತ್ಯೆಗೆ ಕಾರಣ ತಿಳಿದುಬರಬೇಕಿದೆ.

MLA Pradeep Eshwar: ಹಿಂದೆ ಬ್ರೋಕರ್‌ಗಳು ವಿಧಾನಸೌಧಕ್ಕೆ ಹೋಗುತ್ತಿದ್ದರು : ಈಗ ಜೋಕರ್ ಹೋಗುತ್ತಿದ್ದಾರೆ

ಬಸವನಗೌಡ ಪಾಟೀಲ್ ಯತ್ನಾಳ್ ನನ್ನನ್ನು ಜೋಕರ್ ಎಂದಿದ್ದು ಖುಷಿ ತಂದಿದೆ

ವಿಧಾನಸಭೆ ಎದುರು ೧೧ ಜೆಸಿಬಿಗಳನ್ನು ನಿಲ್ಲಿಸುವ ಮೊದಲು ಅವರದ್ದೇ ಕ್ಷೇತ್ರದ ಕೆಲವು ವಾರ್ಡ್ಗಳ ರಸ್ತೆ ಸರಿಪಡಿಸಲು ಜೆಸಿಜಿಗಳನ್ನು ಕಳುಹಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಜನಪ್ರತಿನಿಧಿ ಗಳು ಕಾರ್ಯನಿರ್ವಹಿಸಬೇಕು. ಇದನ್ನು ಬಿಟ್ಟು ಜೆಸಿಬಿ ತಂದು ಕಟ್ಟಡ ಹೇಗೆ ಕೆಡವಲಾಗುತ್ತದೆ. ಅವರಿಗೆ ಧೈರ್ಯವಿದ್ದಲ್ಲಿ ಕ್ಷೇತ್ರಗಳಿಗೆ ಜೆಸಿಬಿ ತಂದು ಕೆಲಸ ಮಾಡಿ ತೋರಿಸಲಿ

ಸ್ಮಾರ್ಟ್‌ ಕಾರ್ಯಸ್ಥಳಗಳ ಮರು ವ್ಯಾಖ್ಯಾನಿಸಲು ಬೆಂಗಳೂರಿನಲ್ಲಿ ಮೈವಿಪ್ರೋವರ್ಸ್‌ ಕೇಂದ್ರ ಪ್ರಾರಂಭಿಸಿದ ವಿಪ್ರೋ

ಬೆಂಗಳೂರಿನಲ್ಲಿ ಮೈವಿಪ್ರೋವರ್ಸ್‌ ಕೇಂದ್ರ ಪ್ರಾರಂಭಿಸಿದ ವಿಪ್ರೋ

ಹಿಂದಿನ ಕೇಂದ್ರಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಆಧಾರದ ಮೇಲೆ, ವಿಪ್ರೋ ಈಗ ಬೆಂಗಳೂರಿನಲ್ಲಿ 2,500 ಚ.ಅಡಿ ವಿಸ್ತೀರ್ಣದ ಪ್ರಮುಖ ಇನೋವೇಷನ್ ಅನುಭವ ಕೇಂದ್ರವನ್ನು ಸ್ಥಾಪಿಸಿದೆ. ಭಾರತದ ತಂತ್ರಜ್ಞಾನ ರಾಜಧಾನಿ ಯಾಗಿ, ಅನೇಕ ಐಟಿ ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳು ಮತ್ತು ಜಾಗತಿಕ ಕಂಪನಿಗಳ ಕೇಂದ್ರವಾಗಿ ರುವ ಬೆಂಗಳೂರು ಈ ಅತ್ಯಾಧುನಿಕ ಸೌಲಭ್ಯಕ್ಕಾಗಿ ಪರಿಪೂರ್ಣ ಸ್ಥಳವಾಗಿದೆ.

ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಗೃಹಿಣಿಗೆ ಯಶಸ್ವಿ ಚಿಕಿತ್ಸೆ

ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಗೃಹಿಣಿಗೆ ಯಶಸ್ವಿ ಚಿಕಿತ್ಸೆ

ಕಳೆದ ಎರಡು ವರ್ಷಗಳಿಂದ ತೀವ್ರ ಉಸಿರಾಟದ ತೊಂದರೆ, ಪಾದಗಳು ಊದಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥತೆಗಳಿಂದಾಗಿ ಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್‌ ಇನ ಇಂಡಿಯಾ ಮೈಟರಲ್ ಕ್ಲಿಪ್‌ ಸಾಧನದ (ಮೈಕ್ಲಿಪ್)‌ ಮೂಲಕ ಯಶಸ್ವಿಯಾಗಿಚಿಕಿತ್ಸೆಯನ್ನು ನೀಡಲಾಗಿದೆ.

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

ಆಕಾಸ ಏರ್‌ʼನ ಕೆಫೆಯ ಮೆನು ನವೀಕರಣ: ಪ್ರಯಾಣಿಕರಿಗೆ ವಿಶೇಷ ಖಾದ್ಯ

ಆಕಾಶ ಏರ್ ಪ್ರಾರಂಭವಾದಗಿನಿಂದಲೂ ಪ್ರತಿ ಹಬ್ಬಕ್ಕೂ ವಿಶೇಷ ಆಹಾರಗಳನ್ನು ಪರಿಚಯಿಸುತ್ತಾ ಬರಲಾಗಿದೆ. ಪ್ರಮುಖವಾಗಿ ಮಕರ ಸಂಕ್ರಾಂತಿ, ಪ್ರೇಮಿಗಳ ದಿನ, ಹೋಳಿ, ಈದ್, ತಾಯಂದಿರ ದಿನ, ಅಂತರರಾಷ್ಟ್ರೀಯ ಯೋಗ ದಿನ, ಮಾನ್ಸೂನ್, ನವರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ವರೆಗೆ ತನ್ನ ಪ್ರಯಾಣಿಕರಿಗೆ ಹಬ್ಬದ ಊಟವನ್ನು ಉಣಬಡಿಸುತ್ತಿದೆ.

ಅಮೆಜಾನ್‌ನಲ್ಲಿಯೂ ಈಗ ಜಾವಾ ಯೆಜ್ಡಿ ಬೈಕ್‌ ಖರೀದಿ ಅತಿ ಸುಲಭ

ಅಮೆಜಾನ್‌ನಲ್ಲಿಯೂ ಈಗ ಜಾವಾ ಯೆಜ್ಡಿ ಬೈಕ್‌ ಖರೀದಿ ಅತಿ ಸುಲಭ

ಎಂಡ್-ಟು-ಎಂಡ್ ಡಿಜಿಟಲ್ ಪ್ರಯಾಣವು ಕಂಪನಿಯ ನಿಖರವಾದ ಆಫ್‌ಲೈನ್ ಸಿದ್ಧತೆಯನ್ನು ಪ್ರತಿ ಬಿಂಬಿಸುತ್ತದೆ. ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಈಗಾಗಲೇ ತನ್ನ ಡೀಲರ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 450 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸಿದೆ ಮತ್ತು ಖರೀದಿದಾರ ರಿಗೆ 100 ಪ್ರತಿಶತ ಜಿಎಸ್‌ಟಿ 2.0 ಸುಧಾರಣಾ ಪ್ರಯೋಜನಗಳನ್ನು ರವಾನಿಸಿದೆ.

ST tag for Kurubas: ಕುರುಬರಿಗೆ ಎಸ್‌ಟಿ ಮೀಸಲಾತಿ; ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ ಎಂದ ನಿರಂಜನಾನಂದಪುರಿ ಶ್ರೀ

ನಾವು ಸಂವಿಧಾನಬದ್ಧ ಹಕ್ಕು ಪಡೆಯುತ್ತಿದ್ದೇವೆ: ನಿರಂಜನಾನಂದಪುರಿ ಶ್ರೀ

Niranjanaanandapuri Swamiji: ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವುದಕ್ಕೆ ನಾಯಕ (ವಾಲ್ಮೀಕಿ) ಸಮುದಾಯವು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯದವರು ಯಾವುದೇ ಜಾತಿಯ ಹಕ್ಕು ಕಿತ್ತುಕೊಳ್ಳದೇ ಸಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುತ್ತಿದೆ. ಊಹಾಪೋಹಗಳ ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಕರುಳಿನ ಗ್ಯಾಂಗ್ರೀನ್‌! ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಕರುಳಿನ ಗ್ಯಾಂಗ್ರೀನ್‌! ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಯುವ ರೋಗಿಯನ್ನು ವೆಂಟಿಲೇಟರ್‍‌ ಬೆಂಬಲದೊಂದಿಗೆ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ತಪಾಸಣೆಯಲ್ಲಿ ಕರುಳಿನ ಅಸಮಾನ್ಯ ತಿರುಚುವಿಕೆಯಿಂದ ಸಣ್ಣ ಕರುಳಿನ ಬಹುಪಾಲು ಹಾಗೂ ದೊಡ್ಡ ಕರುಳಿನ ಕೆಲ ಭಾಗದಲ್ಲಿ ಗ್ಯಾಂಗ್ರಿನ್‌ ಉಂಟಾಗಿದ್ದು ಪತ್ತೆಯಾಗಿದೆ. ನುರಿತ ತಜ್ಞರ ತಂಡ ದೋಷಪೂರಿತ ಕರುಳಿನ ಭಾಗವನ್ನು ತೆಗೆದು ಇಂಟೆನ್ಸಿವ್‌ ಸಪೋರ್ಟಿವ್‌ ಕೇರ್‍‌ ನಲ್ಲಿ ನಿಗಾ ವಹಿಸಲಾಗಿದೆ.

Chikkanayakanahalli News: ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ

ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ

ಪ್ರತಿಯೊಬ್ಬ ಸಂತನಿಗೂ ಅವರದೇ ಆದ ವಿಶಿಷ್ಟ ಕೊಡುಗೆ ಮತ್ತು ಇತಿಹಾಸವಿದೆ. ಜಯಂತಿ ಆಚರಣೆ ಯ ಉದ್ದೇಶ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅವರ ಆದರ್ಶಗಳನ್ನು ಸಮಾಜಕ್ಕೆ ಮುಟ್ಟಿಸು ವುದಾಗಿದೆ. ಒಂದೇ ದಿನ ಎಲ್ಲಾ ದಾರ್ಶನಿಕರ ಜಯಂತಿ ಆಚರಿಸಿದರೆ ಮಹಾತ್ಮರಿಗೆ ಸೂಕ್ತ ನ್ಯಾಯ ಸಿಗುವುದಿಲ್ಲ. ಕಾರ್ಯಕ್ರಮಗಳ ಗಡಿಬಿಡಿಯಲ್ಲಿ ಅವರ ಸಂದೇಶಗಳು ಕಡೆಗಣಿಸಲ್ಪಡುತ್ತವೆ

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್‌ ಸಿಂಗ್ ಭೇಟಿಯಾದ ಸಿ.ಎಸ್‌. ಷಡಾಕ್ಷರಿ; ವಿವಿಧ ವಿಷಯಗಳ ಕುರಿತು ಚರ್ಚೆ

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕರನ್ನು ಭೇಟಿಯಾದ ಸಿ.ಎಸ್‌. ಷಡಾಕ್ಷರಿ

Government Employees: ಸಿ.ಜಿ.ಎಚ್.‌ಎಸ್.‌ ದರಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಆದೇಶ ಪಡೆಯುವುದು, ಕೆಎಎಸ್‌ಎಸ್‌ ಯೋಜನೆಗೆ ಸಂಬಂಧಪಟ್ಟಂತೆ ಸಹಾಯವಾಣಿ ಕೇಂದ್ರಗಳು ಹಾಗೂ ಅವುಗಳ ದೂರವಾಣಿ ಸಂಖ್ಯೆ ಒದಗಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು, ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರ ಜತೆ ಚರ್ಚಿಸಿದ್ದಾರೆ.

ಭಾರತ ಒಂದು ದೇಶವಾಗಿ ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ- ಸ್ವಾಮಿ ವಿಗ್ಯಾನ್ಆನಂದ ಜಿ

ದೇಶವಾಗಿ ಭಾರತ,ಭೂಪಟದಲ್ಲಿ ನಿಲ್ಲಲು ಮಾರ್ಕೆಟಿಂಗ್ ಮತ್ತು ಇನ್ನೋವೇಶನ್ ಅಗತ್ಯ

81 ವರ್ಷಗಳ ಪರಂಪರೆ ಹಿನ್ನೆಲೆಯಲ್ಲಿ ಸಹಸ್ರ ಗ್ರಾಹಕ ಚಂದ್ರ ದರ್ಶನ ಎಂಬ ಪರಿಕಲ್ಪನೆ, ಸಾವಿರ ಗ್ರಾಹಕರನ್ನು ಒಂದೇ ದಿನ ಕರೆದು ಅವರಿಗೆ ಆಭರಣ ಮಾರಾಟ ಮಾಡಿ ವರ್ಲ್ಡ್ ರೆಕಾರ್ಡ್ ಮಾಡುವ ಕಲ್ಪನೆ ನಿಜವಾಗಿಯೂ ವಿಶೇಷ ರೀತಿಯ ಇನ್ನೋವೇಶನ್ ಕಾರ್ಯಕ್ರಮ, ಬಹಳ ಸುಂದರ ಮತ್ತು ಆನಂದದಾಯಕ"

GBA elections: ಜಿಬಿಎ ಪಾಲಿಕೆಗಳ ಚುನಾವಣೆ; ಶೇ.50ರಷ್ಟು ಟಿಕೆಟ್ ಮಹಿಳೆಯರಿಗೆ ಎಂದ ಡಿಕೆಶಿ

ಜಿಬಿಎ ಚುನಾವಣೆ; ಶೇ.50ರಷ್ಟು ಟಿಕೆಟ್ ಮಹಿಳೆ ಅಭ್ಯರ್ಥಿಗಳಿಗೆ: ಡಿಕೆಶಿ

DK Shivakumar: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್‌ಗಳು ಇರುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Sri Madhusudan Sai: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ

ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು

Sathya Sai Grama: ಆರೋಗ್ಯ ಸೇವೆಯು ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕು. ಇದು ವ್ಯವಹಾರವಾಗಲು ಸಾಧ್ಯವಿಲ್ಲ, ಜನರಿಗೆ ಈ ಸೇವೆಯನ್ನು ಪಡೆಯಲು ಸ್ವಾತಂತ್ರ್ಯವಿರಬೇಕು, ಹಣ ಪಾವತಿಸುವ ಶಕ್ತಿ ಇಲ್ಲ ಎನ್ನುವ ಕಾರಣಕ್ಕೆ ಇದನ್ನು ನಿರಾಕರಿಸುವಂತಿಲ್ಲ, ಸಾಕಷ್ಟು ಮಂದಿಗೆ ಈ ಸೇವೆ ಸಿಗುತ್ತಿಲ್ಲ. ಇದಕ್ಕಾಗಿ ಉಚಿತ ಆರೋಗ್ಯ ಸೇವೆ ನೀಡುವ ಬೃಹತ್ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

Caste Census: ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರಿ ನೌಕರರ ಸಂಘ ಮನವಿ

ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ

Bengaluru News: ಬೆಂಗಳೂರಿನಲ್ಲಿ ಪ್ರತಿ ಗಣತಿದಾರನಿಗೆ 150 ಮನೆಗಳಲ್ಲಿ ಮಾತ್ರ ಸಮೀಕ್ಷೆ ಮಾಡಲು ಸೀಮಿತಗೊಳಿಸುವುದು. ಗಣತಿದಾರರನ್ನು ಕನಿಷ್ಠ 10 ಕಿ.ಮೀ. ವ್ಯಾಪ್ತಿಯಲ್ಲಿಯೇ ಗಣತಿ ಕಾರ್ಯಕ್ಕೆ ನಿಯೋಜಿಸುವುದು. ಬಹುಮಹಡಿ ಕಟ್ಟಡಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಗಣತಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದಾರೆ.

HIV Positive Blood: ರೋಗಿಗೆ ಎಚ್‌ಐವಿ ಸೋಂಕಿನ ರಕ್ತ; ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಂಡ

ರೋಗಿಗೆ ಎಚ್‌ಐವಿ ಸೋಂಕಿನ ರಕ್ತ; ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಂಡ

Tumkur News: ಎಚ್‌ಐವಿ ಸೋಂಕು ಇರುವ ರಕ್ತ ನೀಡಿದ್ದರಿಂದಲೇ ರೋಗಕ್ಕೆ ಸಿಲುಕಿದಂತಾಗಿದೆ ಎಂದು ವೃದ್ಧರೊಬ್ಬರು ಆರೋಪಿಸಿದ್ದರು. ಹೀಗಾಗಿ ಆರೋಗ್ಯ ಸೇವೆಯಲ್ಲಿ ನಿರ್ಲಕ್ಷ್ಯ ಹಾಗೂ ಸೇವಾ ಲೋಪವನ್ನು ಪರಿಗಣಿಸಿ 50 ಸಾವಿರ ಪರಿಹಾರ, ನ್ಯಾಯಾಲಯ ವೆಚ್ಚವಾಗಿ 8 ಸಾವಿರ ಪಾವತಿಸುವಂತೆ ತುಮಕೂರಿನ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಗೆ ಕೋರ್ಟ್‌ ಸೂಚಿಸಿದೆ.

Loading...