ಮುಸ್ಲಿಂ ಎಂಬ ಕಾರಣಕ್ಕೆ ಮಠದಿಂದ ಸ್ವಾಮೀಜಿಯನ್ನು ಹೊರಹಾಕಿದ ಗ್ರಾಮಸ್ಥರು!
Gundlupet News: ಮೂಲತಃ ಮುಸ್ಲಿಂ ಆಗಿದ್ದರೂ, ಬಾಲ್ಯದಿಂದಲೂ ಬಸವಣ್ಣನವರ ವಚನಗಳಿಗೆ, ಮಾನವೀಯ ಬೋಧನೆಗಳಿಗ ಆಕರ್ಷಿತರಾಗಿದ್ದ ವ್ಯಕ್ತಿಯೊಬ್ಬರು, ಲೌಕಿಕ ಜೀವನಕ್ಕೆ ಇತಿಶ್ರೀ ಹೇಳಿ, ಸನ್ಯಾಸತ್ವ ಪಡೆದಿದ್ದರು. ಅವರನ್ನು ಪ್ರಧಾನ ಮಠಾಧೀಶರಾಗಿ ನೇಮಿಸಲಾಗಿತ್ತು, ಇದೀಗ ಸ್ವಾಮೀಜಿಯ ಮೂಲ ಧರ್ಮ ಬಹಿರಂಗವಾಗಿ, ಅವರನ್ನು ಮಠದಿಂದ ಹೊರಗೆ ಕಳುಹಿಸಲಾಗಿದೆ.