ಫೋಟೋ ಗ್ಯಾಲರಿ: ರಷ್ಯಾದಲ್ಲಿ ನಾಡಿನ 21 ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಹೀಗಿತ್ತು
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ‘ವಿಶ್ವವಾಣಿ’ ಏರ್ಪಡಿಸಿದ್ದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದಲ್ಲಿ ಕನ್ನಡ ನಾಡಿನ 21 ಸಾಧಕರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಲಾಯಿತು.

ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಮಾಸ್ಕೋದ ಗಣ್ಯರೊಂದಿಗೆ 21 ಮಂದಿ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ಪುರಸ್ಕೃತರು.


ನಟ, ಮಾಜಿ ಸಚಿವ ಬಿ.ಸಿ ಪಾಟೀಲ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಶಿಕ್ಷಣೋದ್ಯಮಿ ಡಾ. ಪುಷ್ಪಲತಾ ಮಂಕಾಳ ವೈದ್ಯ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಉದ್ಯಮಿ ಜಯರಾಮ್ ಜಿ ಕಿಮ್ಮನೆ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಅಂತಾರಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಕಾರ್ಯದರ್ಶಿ ಡಾ. ಟಿ ರಾಮಣ್ಣ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ವಿಶಿಷ್ಟ ತಳಿಗಳ ಸಂರಕ್ಷಕ ಡಾ. ಪ್ರಸಾದ್ ಹೆಗಡೆ ಶಿರಸಿ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ನಟ, ವೈದ್ಯ ಡಾ. ಲೀಲಾ ಮೋಹನ್ ಪಿವಿಆರ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಶಿರಸಿ ಮನು ವಿಕಾಸ ಸಂಸ್ಥೆಯ ಗಣಪತಿ ಭಟ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ರಾಣೆಬೆನ್ನೂರಿನ ಖ್ಯಾತ ವೈದ್ಯ ಡಾ. ಎಸ್ ಕೆ ನಟರಾಜ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಆರ್ ಜಿ ಯುನಿಕ್ ಸ್ಟ್ರಕ್ಚರ್ ಪ್ರೈ. ಲಿಮಿಟೆಡ್ನ ಯುನೈಟೆಡ್ ಪ್ರಾಜೆಕ್ಟ್ಸ್ನ ಕವಿತಾ ರಾಜ್ಗೋಪಾಲ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಬೆಂಗಳೂರು ಅರ್ಥ್ ಸ್ಪೇಸ್ ಸ್ಟುಡಿಯೊದ ಸ್ಥಾಪಕ ಬಸವರಾಜ್ ಉಪ್ಪಾರ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಉದ್ಯಮಿ ರವಿ ಕೃಷ್ಣಪ್ಪ ಪೂಜಾರ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಉದ್ಯಮಿ ಅಮರನಾಥ್ ಅಜ್ಜೂರು ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಮೈಸೂರು ಸನ್ರೈಸ್ ಮಾರ್ಕೆಟಿಂಗ್ನ ಎಚ್. ದಾಸ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಯುವ ಮುಖಂಡ ಮನೀಶ್ ಹೂಡಿ ವಿಜಯಕುಮಾರ್ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯೂಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೊವಾ ಆಂಜೆಲಿಕಾ ಇಗೋರೆವ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.

ಕಾರ್ಯಕ್ರಮದಲ್ಲಿ ಭಗೀರಥ ಮಹಾಸಂಸ್ಥಾನದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಜೊತೆಗೆ ವಿಶ್ವೇಶ್ವರ ಭಟ್.

ಕಾರ್ಯಕ್ರಮದಲ್ಲಿ ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಜೊತೆಗೆ ವಿಶ್ವೇಶ್ವರ ಭಟ್.

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಜೊತೆಗೆ ವಿಶ್ವೇಶ್ವರ ಭಟ್.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಶ್ರೀಗಳ ಜೊತೆಗೆ ಗಣ್ಯರ ಉಪಸ್ಥಿತಿ.

ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ಪುರಸ್ಕೃತರಾದ ಉದ್ಯಮಿ ಡಾ ವಾಮನ ಆಚಾರ್ಯ, ತಂಬುಳಿ ಮನೆ ಸ್ಥಾಪಕ ಕಾರ್ತಿಕ್ ಶ್ರೀಧರ್, ಯುಕೆ ನೇಚರ್ನ ನಿರಂಜನ್ ಭಟ್.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರ ಜೊತೆ ವಿಶ್ವವಾಣಿ ಸಮೂಹದ ಸಿಇಒ ಚಿದಾನಂದ ಕಡಲಾಸ್ಕರ್.

ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್.

ಕಾರ್ಯಕ್ರಮದಲ್ಲಿ ಡೆಪ್ಯುಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೋವಾ ಆಂಜೆಲಿಕಾ ಇಗೋರೆವ್.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಆರಗ ಜ್ಞಾನೇಂದ್ರ ಮತ್ತು ಬಿ.ಸಿ ಪಾಟೀಲ್.

ಕಾರ್ಯಕ್ರಮದಲ್ಲಿ ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭಗೀರಥ ಮಹಾಸಂಸ್ಥಾನದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ.

ಸಮಾಜ ಸೇವಕಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯೂಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೊವಾ ಅಂಜೇಲಿಕ ಇಗೋರೆವ್, ಮಾಜಿ ಸಚಿವ ಅರಗ ಜ್ಞಾನೇಂದ್ರ ಜೊತೆಗಿದ್ದರು.

ಯುನೈಟೆಡ್ ಪ್ರಾಜೆಕ್ಟ್ಸ್ನ ಶಾಲಿನಿ ಅವರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯ ಅತಿಥಿ ರಷ್ಯಾ ಒಕ್ಕೂಟದ ಡೆಪ್ಯೂಟಿ ಆಫ್ ದಿ ಡುಮಾ ಸ್ಟೇಟ್ ಗ್ಲಾಸ್ಕೊವಾ ಅಂಜೇಲಿಕ ಇಗೋರೆವ್, ಮಾಜಿ ಸಚಿವ ಅರಗ ಜ್ಞಾನೇಂದ್ರ ಜೊತೆಗಿದ್ದರು.

ಕಾರ್ಯಕ್ರಮದಲ್ಲಿ ವಿಶ್ವವಾಣಿ ಸಂಸ್ಥೆಯ ನಾಗಾರ್ಜುನ ಮತ್ತು ಸಿದ್ದೇಶ್ ಹಾರನಹಳ್ಳಿ ಸಿದ್ಧಪ್ಪ.